
ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 296ನೇ ಪುಸ್ತಕ ‘ಮುಳಿಯ ಮಹಾಬಲ ಭಟ್ಟರು’. ಮುಳಿಯ ಮಹಾಬಲ ಭಟ್ಟರು ತಮ್ಮ ವೃತ್ತಿ ವೃತ್ತಿಯಿಂದ ನ್ಯಾಯವಾದಿಗಳೂ, ಪ್ರವೃತ್ತಿಯಿಂದ ಯಕ್ಷಗಾನ ತಜ್ಞರೂ ಜೊತೆಗೆ ಸಾಮಾಜಿಕ ಕಳಕಳಿಯ ಪ್ರಬುದ್ಧ ಚಿಂತಕರೂ ಆಗಿದ್ದವರು. ಅವರು ಮಂಗಳೂರಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ ಪರಿ ಮತ್ತು ಜೀವನವನ್ನು ತೆರೆದಿಡುವ ಕೃತಿ ಇದಾಗಿದೆ.
©2025 Book Brahma Private Limited.