ಪಂಡಿತ್ ಜಿ. ಮಾಧವ ಭಟ್‌

Author : ರವಿಕಿರಣ ಮಣಿಪಾಲ

Pages 52

₹ 45.00




Year of Publication: 2016
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಮಾಧವ ಭಟ್‌ ಅವರು ತಮ್ಮ 90 ವರ್ಷದ ಸುದೀರ್ಘ ಜೀವಿತದಲ್ಲಿ ಎರಡು ತಲೆಮಾರುಗಳ ಭಾರತೀಯ ಸಂಗೀತ ಪರಂಪರೆಯ ಕೊಂಡಿಯಾಗಿದ್ದವರು. ಹಿಂದೂಸ್ತಾನಿ ಸಂಗೀತವನ್ನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸುವಂತೆ ಮಾಡಿದವರು. ಅವರನ್ನು ಕರಾವಳಿಯ ಹಿಂದೂಸ್ತಾನಿ ಸಂಗಿತದ ಪಿತಾಮಹ ಎಂದರೆ ತಪ್ಪಾಗಲಾರದು. ಸಂಗೀತ ಮಾತ್ರವಲ್ಲದೆ ಬಡಮಕ್ಕಳಿಗೆ ಶುಲ್ಕ ವಿಧಿಸದೆ ಪಾಠ ಹೇಳುತ್ತಿದ್ದ ಔದಾರ್ಯ ಅವರದು. ಮಾಧವ ಭಟ್‌ ಅವರ ಜೀವನ ಸಾಧನೆಯನ್ನು ಕಟ್ಟಿಕೊಡುವ ಕೃತಿಯಿದು. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 173 ಪುಸ್ತಕ.

About the Author

ರವಿಕಿರಣ ಮಣಿಪಾಲ

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ ರವಿಕಿರಣ ಮಣಿಪಾಲ ಅವರು ತಮ್ಮ ಗಾಯನದ ಮೂಲಕ ಹೆಸರುವಾಸಿಯಾದವರು. ಅವರು ಹಿಂದೂಸ್ತಾನಿ ಗಾಯಕ ಪಂಡಿತ್‌ ಮಾಧವ ಜಿ. ಭಟ್‌ ಅವರ ಕುರಿತು ಪುಸ್ತಕ ರಚಿಸಿದ್ದಾರೆ. ...

READ MORE

Related Books