ವಿ.ಎಸ್‌. ಕುಡ್ವ

Author : ಬಿ. ಸೀತಾರಾಮ ಭಟ್

Pages 56

₹ 45.00




Year of Publication: 2015
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 92ನೇ ಕೃತಿ. ಉದ್ಯಮರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ವಿ.ಎಸ್‌. ಕುಡ್ವ ಅವರ ಜೀವನ ಮತ್ತು ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.

About the Author

ಬಿ. ಸೀತಾರಾಮ ಭಟ್

ಕತೆಗಾರರಾಗಿರುವ ಬಿ. ಸೀತಾರಾಮ ಭಟ್ ನಿವೃತ್ತ ಇತಿಹಾಸ ಪ್ರಾಧ್ಯಾಪಕರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಇತಿಹಾಸ ಪಠ್ಯಪುಸ್ತಕ ರಚಿಸಿರುವ  ಅವರು 'ಅಗೋಚರ' ಮತ್ತು 'ಮನೆಯೊಳಗೊಂದು ಖಾಲಿ ಕೋಣೆ' ಎಂಬ ಎರಡು ಕತಾ ಸಂಕಲನ ಪ್ರಕಟಿಸಿದ್ದಾರೆ.  ತಮ್ಮ ಚಾರಣ ಅನುಭವದ ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.  ಅವರ ಪ್ರವಾಸದ ಅನುಭವ ಬರಹಗಳ ಕೃತಿ ’ಹಬ್ಬಿದಾ ಮಲೆ ಮಧ್ಯದೊಳಗೆ'. 'ಅಮೆಜಾನ್', 'ಪಿರಮಿಡ್ಡುಗಳು' ಮತ್ತು 'ಅನ್ವೇಷಣೆಯ ಹಾದಿಯಲ್ಲಿ’ ಪ್ರಕಟಿತ ಕೃತಿಗಳು.   ...

READ MORE

Related Books