
ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 294ನೇ ಪುಸ್ತಕ ‘ಅಶ್ವತ್ಥಪುರ ಬಾಬುರಾಯ ಆಚಾರ್ಯ’. ದೇವಸ್ಥಾನಗಳಲ್ಲಿ ರಥೋತ್ಸವಗಳಿಗೆ ಬಳಸುವ ರಥಗಳ ನಿರ್ಮಾಣ ಅಪೂರ್ವ ಭಾರತೀಯ ಕಲೆ. ಮೂಡುಬಿದಿರೆಯ ಸಮೀಪದ ಅಶ್ವತ್ಥಪುರದ ಬಾಬುರಾಯ ಆಚಾರ್ಯರು ರಥಗಳು ಮತ್ತು ಲಾಲಕಿ, ಪಾಲಕಿ, ಬಂಡಿ, ಮೂರ್ತಿ, ಮಂಟಪ ಇತ್ಯಾದಿ ದೇವತಾರಾಧನೆಯ ವಿವಿಧ ಆಯಾಮಗಳಿಗೆ ಅಗತ್ಯವಿರುವ ಸುಂದರ ಶಾಸ್ತ್ರೀಯ ಕಾಷ್ಠಶಿಲ್ಪಗಳನ್ನು ರೂಪಿಸಿದ ಶಿಲ್ಪಿಯಾಗಿದ್ದು ಅವರ ಕಲೆ-ಜೀವನಪ್ರೀತಿ-ಬದುಕು ಕುರಿತ ಸಂಕ್ಷಿಪ್ತ ಪರಿಚಯ ಇಲ್ಲಿದೆ.
©2025 Book Brahma Private Limited.