ಆಚಾರ್ಯ ಡಾ. ಕೆ. ಶ್ರೀಧರ ದಾಸಜೀ

Author : ರಮೇಶ್ ಆಚಾರ್ಯ

Pages 56

₹ 60.00




Year of Publication: 2020
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 297ನೇ ಪುಸ್ತಕ ‘ಆಚಾರ್ಯ ಡಾ. ಕೆ. ಶ್ರೀಧರ ದಾಸಜೀ’. ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿನಿಧಿಸಿ - ಪಸರಿಸಿದವರು ಕೆ. ಶ್ರೀಧರ ದಾಸಜೀ.

ಅವರ ಪಾಂಡಿತ್ಯ, ವೈದ್ಯ ಪದ್ಧತಿ, ಪುರಾಣ ವಾಚನ, ಪ್ರವಚನ, ಉಪನ್ಯಾಸಗಳ - ಜೀವನದ ಕುರಿತ ಚಿತ್ರಣ, ಸಾಧಕ ಜೀವನದ ವಿವಿಧ ಮಜಲುಗಳು ಈ ಕೃತಿಯಲ್ಲಿ ಸಿಗುತ್ತವೆ.

About the Author

ರಮೇಶ್ ಆಚಾರ್ಯ

 ಬನ್ನೂರು ಗ್ರಾಮದ ಕೋರೆಯವರಾದ ಡಾ.ರಮೇಶ ಆಚಾರ್ಯ(ಜನನ 1968) ಅವರು ಉಪನ್ಯಾಸಕರಾಗಿ, ಕಾಪು, ಹಾಸನ ಜಿಲ್ಲೆಯ ಕೊಣನೂರು, ಹಾಗೂ ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಬಾರ್ಕೂರಿನ ರುಕ್ಕಿಣಿ ಶೆಡ್ಡಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಜೈನಕವಿ ನಯಸೇನನ 'ಧರ್ಮಾಮೃತ' ದಲ್ಲಿ ಸಾಮಾಜಿಕ, ಆರ್ಥಿಕ, ಚಾರಿತ್ರಿಕ, ಧಾರ್ಮಿಕ ವಿಚಾರಗಳು' ಎಂಬ ಸಂಪ್ರಬಂಧಕ್ಕಾಗಿ ಅವರಿಗೆ ಪಿಎಚ್.ಡಿ. ಪದವಿ ಪ್ರಾಪ್ತವಾಗಿದೆ. 'ನಯಸೇನನ ಧರ್ಮಾಮೃತ-ಪರಿಕಲ್ಪನಾತ್ಮಕ ನಿರ್ವಚನ.' ಕೃತಿ ಪ್ರಕಟವಾಗಿದೆ. 'ಪಂಪಭಾರತ-ಮೂರು ಉಪನ್ಯಾಸಗಳು', ಕನ್ನಡ ಸಾಹಿತ್ಯಚರಿತ್ರೆ-ಕೆಲವು ಟಿಪ್ಪಣಿಗಳು, 'ವೇದ ...

READ MORE

Related Books