ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಮೂಲತಃ ನಾಟಕಕಾರರು. ಬೆಂಬತ್ತಿದ ಕಣ್ಣು, ನಾರ್ಸಿಸ್ಸ್, ಋಷ್ಯಶೃಂಗ, ಜೋಕುಮಾರಸ್ವಾಮಿ, ಚಾಳೇಶ , ಸಂಗ್ಯಾಬಾಳ್ಯಾ, ಕಿಟ್ಟಿಯ ಕಥೆ, ಜೈಸಿದ್ದನಾಯಕ, ಆಲಿಬಾಬ, ಕಾಡುಕುದುರೆ, ನಾಯಿಕಥೆ, ಖಾರೋಖಾರ, ಮತಾಂತರ, ಹರಕೆಯ ಕುರಿ, ಸಾಂಬಶಿವ ಪ್ರಹಸನ, ಹುಲಿಯ ನೆರಳು, ಬೋಳೆ ಶಂಕರ, ಪುಷ್ಪರಾಣಿ, ತಿರುಕನ ಕನಸು, ಮಹಾಮಾಯಿ, ನೆಲಸಂಪಿಗೆ, ಜಕ್ಕಣ, ಶಿವರಾತ್ರಿ ಹೀಗೆ ಒಟ್ಟು 25 ನಾಟಕಗಳನ್ನು ರಚಿಸಿದ್ದು, ಆ ಪೈಕಿ ಕೆಲವನ್ನು ನೆಲಸಂಪಿಗೆ ಸಮಗ್ರ ಸಂಪುಟ-1ರಲ್ಲಿ ಸೇರ್ಪಡೆಗೊಳಿಸಿದೆ. ಉಳಿದವನ್ನು ನೆಲಸಂಪಿಗೆ ಸಮಗ್ರ ಸಂಪುಟ-2ರಲ್ಲಿ ಸೇರ್ಪಡೆಗೊಳಿಸಲಾಗಿದೆ.
©2024 Book Brahma Private Limited.