ಮೊಗಸಾಲೆಯವರ ಸಮಗ್ರ ವೈದ್ಯ ಸಾಹಿತ್ಯ

Author : ನಾ. ಮೊಗಸಾಲೆ

Pages 800

₹ 630.00




Year of Publication: 2017
Published by: ಶ್ರೀ ರಾಮ ಪ್ರಕಾಶನ
Address: ಮಂಡ್ಯ

Synopsys

ಲೇಖಕ ಡಾ. ನಾ. ಮೊಗಸಾಲೆ ಅವರ ವೃತ್ತಿಯಾಧಾರಿತ ವೈದ್ಯ ಬರೆಹಗಳ ಸಂಪುಟವಿದು. ಅವರ ಸಮಗ್ರ ವೈದ್ಯ ಸಾಹಿತ್ಯವನ್ನು ಸಂಕಲಿಸಲಾಗಿದೆ. ಆಯುರ್ವೇದ ನಮ್ಮ ದೇಶದ ವೈದ್ಯ ಪದ್ಧತಿ. ಅದು ಅಗತ್ಯ ಹಾಗೂ ಉಳಿದ ವೈದ್ಯಪದ್ಧತಿಗಿಂತ ಇದು ಹೇಗೆ ಭಿನ್ನ ಇತ್ಯಾದಿ ವಿಷಯ ವಸ್ತುಗಳನ್ನು ವೈವಿಧ್ಯಮಯವನ್ನಾಗಿ ಬಳಸಿಕೊಂಡು ಬರೆದ ಲೇಖನಗಳು ಇಲ್ಲಿವೆ.

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Related Books