ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಸಮಗ್ರ ನಾಲ್ಕು ನಾಟಕ ಕೃತಿಗಳ ಸಂಗ್ರಹವಿದು. ಸಾಹಿತಿ ಮಾಲಿನಿ ಮಲ್ಯ ಅವರು ಸಂಪಾದಿಸಿದ್ದಾರೆ. ಸಮಗ್ರ ಕೃತಿಯಲ್ಲಿಯ ನಾಟಕಗಳೆಂದರೆ; ಕಟ್ಟೆ ಪುರಾಣ, ಕಠಾರಿ ಭೈರವ, ಕರ್ಣಾರ್ಜುನ, ಕೀಚಕ ಸೈರಂಧ್ರಿ, ಗರ್ಭಗುಡಿ, ಗೀತ ನಾಟಕಗಳು, ಜಂಬದ ಜಾನಕಿ, ಜ್ಯೂಲಿಯಸ್ ಸೀಸರ್, ಡುಮಿಂಗೊ, ದೃಷ್ಟಿ ಸಂಗಮ, ನಾರದ ಗರ್ವಭಂಗ, ಬಿತ್ತಿದ ಬೆಳೆ, ಬೆವರಿಗೆ ಜಯವಾಗಲಿ, ಬೌದ್ಧ ಯಾತ್ರಾ, ಮಂಗಳಾರತಿ, ಮುಕ್ತದ್ವಾರ, ಯಾರೊ ಅಂದರು, ವಿಜಯ ವಿಜಯ ಶಮಿ, ಸಾವಿರ ಮಿಲಿಯ, ಹಣೆ ಬರಹ, ಹಿರಿಯಕ್ಕನ ಚಾಳಿ, ಹೇಗಾದರೇನು, ಹೇಮಂತ-ನಾಟಕಗಳು ಒಳಗೊಂಡಿವೆ.
©2024 Book Brahma Private Limited.