ಡಾ. ಶಿವರಾಮ ಕಾರಂತರ ಸಮಗ್ರ ನಾಟಕಗಳು

Author : ಶಿವರಾಮ ಕಾರಂತ

₹ 1700.00




Year of Publication: 2017
Published by: ರವೀಂದ್ರ ಪುಸ್ತಕಾಲಯ
Address: ಚಾಮರಾಜಪೇಟೆ, ಸಾಗರ 577401, ಶಿವಮೊಗ್ಗ ಜಿಲ್ಲೆ,
Phone: 8183228616

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಸಮಗ್ರ ನಾಲ್ಕು ನಾಟಕ ಕೃತಿಗಳ ಸಂಗ್ರಹವಿದು. ಸಾಹಿತಿ ಮಾಲಿನಿ ಮಲ್ಯ ಅವರು ಸಂಪಾದಿಸಿದ್ದಾರೆ. ಸಮಗ್ರ ಕೃತಿಯಲ್ಲಿಯ ನಾಟಕಗಳೆಂದರೆ; ಕಟ್ಟೆ ಪುರಾಣ, ಕಠಾರಿ ಭೈರವ, ಕರ್ಣಾರ್ಜುನ, ಕೀಚಕ ಸೈರಂಧ್ರಿ, ಗರ್ಭಗುಡಿ, ಗೀತ ನಾಟಕಗಳು, ಜಂಬದ ಜಾನಕಿ, ಜ್ಯೂಲಿಯಸ್ ಸೀಸರ್, ಡುಮಿಂಗೊ, ದೃಷ್ಟಿ ಸಂಗಮ, ನಾರದ ಗರ್ವಭಂಗ, ಬಿತ್ತಿದ ಬೆಳೆ, ಬೆವರಿಗೆ ಜಯವಾಗಲಿ, ಬೌದ್ಧ ಯಾತ್ರಾ, ಮಂಗಳಾರತಿ, ಮುಕ್ತದ್ವಾರ, ಯಾರೊ ಅಂದರು, ವಿಜಯ ವಿಜಯ ಶಮಿ, ಸಾವಿರ ಮಿಲಿಯ, ಹಣೆ ಬರಹ, ಹಿರಿಯಕ್ಕನ ಚಾಳಿ, ಹೇಗಾದರೇನು, ಹೇಮಂತ-ನಾಟಕಗಳು ಒಳಗೊಂಡಿವೆ.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books