ಈ ಸಂಪುಟವು ಅಸ್ಪೃಶ್ಯತೆ ಹಾಗೂ ಸತ್ಯಾಗ್ರಹದ ಸಫಲತೆ, ಮಹದ್ ಸತ್ಯಾಗ್ರಹ ಪರಿಷತ್ತು, ದಲಿತೋದ್ಧಾರ ಹಾಗೂ ಸ್ತ್ರೀಯರ ಜವಾಬ್ದಾರಿ, ರಾಜ್ಯಾಭಿಮಾನ, ಸಂಘಟನೆ, ಸ್ವಾವಲಂಬನೆ, ಧರ್ಮ, ಸ್ವಾತಂತ್ರ್ಯ, ಚಾತುರ್ವರ್ಣ, ಸ್ವರಾಜ್ಯ, ಸಂಯುಕ್ತ ರಾಷ್ಟ್ರ, ಬ್ರಿಟಿಷ್ ಸರ್ಕಾರದ ನೀತಿ ಮುಂತಾದ ಹತ್ತು ಹಲವು ವಿಚಾರಗಳ ಬಗ್ಗೆ ಅಂಬೇಡ್ಕರ್ ಅವರು ಮಾಡಿರುವ ಭಾಷಣಗಳು ಮತ್ತು ಲೇಖನಗಳ ಸಂಗ್ರಹವನ್ನು ಒಳಗೊಂಡಿದೆ.
©2024 Book Brahma Private Limited.