ಚಂಪಾಂಕಣ

Author : ಚಂದ್ರಶೇಖರ ಪಾಟೀಲ (ಚಂಪಾ)

Pages 638

₹ 300.00




Year of Publication: 2006
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಗೋಕುಲಂ ಮೂರನೆಯ ಹಂತ, ಮೈಸೂರು-2
Phone: 9448382971

Synopsys

’ಚಂಪಾಂಕಣ’ ಕೃತಿಯು ಚಂದ್ರಶೇಖರ ಪಾಟೀಲ ಅವರ ಸಮಗ್ರ ಸಂಪುಟವಾಗಿದೆ. ಚಂಪಾ ಎಂದೇ ನಾಡಿಗೆಲ್ಲ ಪರಿಚಿತರಾದ ಚಂದ್ರಶೇಖರ ಪಾಟೀಲರು, ಕಳೆದ ಆರು ದಶಕಗಳಿಂದ ಕಾವ್ಯ, ನಾಟಕ, ಪ್ರಬಂಧ, ವಿಮರ್ಶಾ ಲೇಖನಗಳ ಮೂಲಕ ಅನಾವರಣಗೊಳ್ಳುತ್ತಲೇ ಬಂದಿರುವ ಸಾಹಿತಿ. ತಮ್ಮ ಸಂಪಾದಕತ್ವದ ‘ಸಂಕ್ರಮಣ’ ಪತ್ರಿಕೆಗಳು, ನಾಡಿನ ಹಲವಾರು ಪತ್ರಿಕೆಗಳಿಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಚಂಪಾ ಅಂಕಣ-ಲೇಖನ ಬರೆಯುತ್ತಾ ಬಂದಿದ್ದಾರೆ. ಅವರದೇ ವಿಶಿಷ್ಟ ದೃಷ್ಟಿಕೋನ : ಅವರದೇ ಶೈಲಿ. ಬೆಂಗಳೂರಿನ ‘ಅಗ್ನಿ’ ವಾರಪತ್ರಿಕೆಗೆ ನಿರಂತರ ಐದು ವರ್ಷ ಚಂಪಾ ಬರೆದ ಎರಡು ನೂರ ಅಂಕಣಗಳ ಸಮಗ್ರ ಸಂಪುಟ ‘ಚಂಪಾಂಕಣ’. ವಿಚಾರಗಳು ಇಲ್ಲಿವೆ: ಇವತ್ತಿನ ತುರ್ತು : ಒಂದು ಪ್ರಾದೇಶಿಕ ಪಕ್ಷ, ಐ ಟಿ: ಡಿಜಿಟಲ್ ಡಿವೈಡ್ ಮತ್ತು ಪಂಚಸೂತ್ರ, ಹಾಮಾನಾ: ಕನ್ನಡದ ದನಿ ಮತ್ತು ಕನ್ನಡದ ಧಣಿ, ಸತ್ಯಮಂಗಲ ಕಾಡಿನಲ್ಲಿ ಸುಳ್ಳು ಪತ್ರಕರ್ತ, ಪಟೇಲ್: 'ದೊಡ್ಡ ಮನುಷ್ಯ ಬಿಡ್ರಿ', ಸೂರ್ಯನ ಹಂಗು ಮತ್ತು ಕನ್ನಡ ಚಳುವಳಿ, ಪಂಚಭೂತಗಳು ಮತ್ತು ಜ್ಞಾನಪೀಠ ಪ್ರಜ್ಞೆ, ರವಿ ಬೆಳಗೆರೆ: 'ನಶಿ'ಗೆ ಬಂದ ಎಮ್ಮೆ, ಪ್ರತಿಮಾ ಕೋಲಾಹಲ: ಒಂದು ಪರಿಹಾರ, ಗಾಂಧಿ, ಟಿ. ಜಾನ್ ಮತ್ತು ಭೂಮಿಯ ನಂಟು, ದೇವನೂರು ಮತ್ತು ಕಪಾಳ ಸಿದ್ಧಾಂತ, 'ಗೌ' 'ಗಂ' 'ದೇವ್' ಇತ್ಯಾದಿ ಕಿಡಿಗೇಡಿ ವರದಿ, ರಾಜಧಾನಿಯ ರಂಗಬಿರಂಗಿ ಕನ್ನಡ ಚಳುವಳಿ, ಅಫಘಾನ್ ಸಂಘ ಪರಿವಾರ ಮತ್ತು ಬುದ್ಧ ಸಂಹಾರ, ಕಿಡಿ ಡಾಟ್ ಕಾಮ್ : ಒಂದು ತನಿಖಾ ವರದಿ, ದಿವಂಗತರ ಲೋಕದು ಒಂದು ಕಿಡಿ - ನೋಟ, ಹೈಟೆನ್ನನ್ ಕೃಷ್ಣ ಮತ್ತು ಲಿಂಗಮಯ ಜಗತ್ತು, ಅಲ್ಲಂ ಸಿಂಹಾಸನ ಮತ್ತು ಪಟೇಲ್ ಮಂಚ, ಮೇ ದಿನದ ಮಹಾಸತ್ಯಗಳು ಒಂದೇ ಮಾತರಂ ಮತ್ತು ಕನ್ನಡಿಗರ ಕರ್ಮ, ದೇವರ ಕೋಣ ಮತ್ತು ಜೆಡ್ಡಿ ರೈಲು, ಕೃಷ್ಣರ ಬಾಂಬ್ ಮತ್ತು ಹಾಯ್ ಹಾಯ್ ಎಂಜಾಯ್, ಮಂತ್ರದ ಮಕ್ಕಳು ಮಣ್ಣಿನ ಮಕ್ಕಳು, ಕನ್ನಡ ಸಾಹಿತ್ಯ 'ದರ್ಶಿನಿ' ಮತ್ತು ತರಕಾರಿ ಈರಣ್ಣ, ಪಾಪು ಚಿರಾಯು ! ಜಯ ಹೇ ಉತ್ತರ ಕರ್ನಾಟಕ ಮಾತೇ, ಸೆಂಟ್ರಲ್ ಜೈಲು ಮತ್ತು ವಿಧಾನ ಸೌಧ, ಆಗಸ್ಟ್ ಹದಿನೈದು: ಹಳೇ ಕವನ ಹಸಾ ಕನಸು, ಟೈಮ್ಸ್ ಆಫ್ ಇಂಡಿಯಾ ಮತ್ತು (ಸರ್ವಜ್ಞ) ಮೂರ್ತಿ, ಹಿಂದೀ ಸಾಮ್ರಾಜ್ಯವಾದ : ಹೋರಾಟದ ಅನಿವಾರ್ಯತೆ, ಅಲ್ಲಿ ಎಮರ್ಜೆನ್ನಿ.... ಇಲ್ಲಿ ಬಾಯಿ ಬಂದ್ !, ಇನ್ನೊಂದು ಕರಾಳ ದಿನ : ಸೆಪ್ಟೆಂಬರ್ ಹನ್ನೊಂದು, ಬುಷ್‌ ದಾದಾನಿಗೆ ಇಂಡಿಯಾ ಹರಾಜು!, ಓ ಸ್ವಾಮಿ ಬಿನ್ ಲಾಡೇಂದ್ರ ಮಹಾರಾಜಕೀ ಜೈ !, ಹಾರಿಸೋಣ ಕರ್ನಾಟಕ ರಾಜ್ಯ ರೈತ ಬಾವುಟ, ಜೇಪಿ : 'ಕಡಿತನಕ ಕರಕಾದ ಬತ್ತಿನೀನು', ಸತ್ಯು ಮತ್ತು ಟೈಮ್ಸ್ ಆಫ್ ಇಂಡಿಯಾ' 'ಅಗ್ನಿ' ಕಟಕಟೆಯಲ್ಲಿ, ಆಂಫ್ರಾಕ್ಸ್, ಬುಷ್ ಅಂಡ್ ಬಾಬಾ, ಪ್ರತ್ಯೇಕತೆ: ಹಸಿವು.... ನೋವು...ಕೂಗು, ಫೋಟೊ : ಅಡ್ವಾಣಿ, ಜೆಟ್ಟ ಕಣ್ಣಲ್ಲಿ ತ್ರಿಶೂಲ'ಗಳು !, ಕನ್ನಡಕ್ಕಾಗಿ ಜಲಪಾತ ಹಾಗೂ ಜಿನುಗು ಮಳೆ, ನನ್ನೊಬ್ಬ ಗುರು: ನೋಮ್ ಚಾಮ್‌ಸ್ಕಿ, ಪಟೇಲ್‌ ನೆನಪು : ವಿಲೀನದ ಕನಸು-ನನಸು, ಇಂತಪ್ಪ ಕನ್ನಡ ಪಾದ್ರಿ- ಫಾದರ್ ಅಂತಪ್ಪ, ಮುರಿದ ಸೇತುವೆ ಮತ್ತೆ ಕಟ್ಟೋಣವೇ?, ಕ್ರೇಜಿ ಕೇಜಿ ಮತ್ತು ಅನಂತಮೂರ್ತಿ, ಜನ ಜಂಗುಳಿಯ ನಡುವ ಏಕಾಕಿ ಗಾಂಧಿ, ಪೈಪೋಟಿ ಮತ್ತು ಲಂಗೋಟಿ, ಭತ್ತದ ಹೊರ - ಬತ್ತದ ತೊರೆ, ಟೆರೇಸ್' ಜಗದ್ಗುರು ಮತ್ತು ಸರ್ವರಿಗೆ ಮಂಗಳ, ಗಾಂಧಿಯ ಗುಜರಾತ್: ಕೆಂಪು ಆಕಾಶ, ವಿ-ಕಾರಿ ವಿಶ್ವನಾಥ್: ಭೂಗತ ಬರಗೂರ್‌, ರೋಮಕ್ಕೆ ಬೆಂಕಿ : ವಿಶ್ವನಾಥನಿಗೆ ವಂಕಿ, ಅನಂತಮೂರ್ತಿ ಸಂಸ್ಕಾರ ಮತ್ತು ಶ್ರಾದ್ಧ, ಮಂಡ್ಯದ ಜನದನಿ: ಸುಲ್ತಾನ ಟಿಪ್ಪು, ರವಿ ಬೆಳಗೆರೆಯ 'ಮುಸ್ಲಿಂ' : ನಿಮ್ಮ ಪಿಂಡ !, ತೇಜಸ್ವಿಯೊಂದಿಗೆ ತೊಂಬತ್ತು ನಿಮಿಷ, ಚಿಂದೋಡಿ ಲೀಲಾ: ಗಡಿಯಲ್ಲೊಂದು ಜೀವ ಬಿಂದು, ಕೋಮುವಾದದ ಸುತ್ತ: ಪ್ರಶ್ನೆ - ಪರಿಹಾರ, ನವ ಸಾಮ್ರಾಜ್ಯಶಾಹಿ ಮತ್ತು ಕೋಮುವಾದ, ನಮ್ಮ ವಿಪ್ರ-ಮಿತ್ರರ ಅವಗಾಹನೆಗೆ, ಡಾಲರ್ ಕಾಲನಿಯ ಹಸುವೂ ಹಾಳು ಹಂಪೆಯ ಹುಲಿಯೂ, ಸೆಕ್ಯುಲರಿಸಂ ಕುರಿತ ಒಂದು ಮಹತ್ವದ ಪುಸ್ತಕ, ಸಂಘ ಪರಿವಾರಕ್ಕೆ ಸವಾಲು: ಕರ್ನಾಟಕದ ಕಾವಿ-ಪಡೆ, ನೇರ ಇತಿಹಾಸ: ವಕ್ರ ಇತಿಹಾಸಕಾರ, ಜನಮತ: ಆದಿಚುಂಚನಗಿರಿ ಮತ್ತು ಸುಬ್ಬಯ್ಯ, ಪಂಪಾಪತಿ: ಹಸಿರು ನಗರದ ಕೆಂಪು ತಾರೆ, ಮತ್ತೆ ಬೇಕಾಗಿದೆ – ಮತ್ತೊಂದು ಗೋಕಾಕ್ ಚಳುವಳಿ, ಅಗಸ್ಟ ಹದಿನೈದು : ಜೈ (ಮಾಜಿ) ಭಾರತ ಮಾತೆ !, ಅಣ್ಣಾವ್ರು ಖಲಾಸ್ ! ನಾಗಪ್ಪ ಖಲಾಸ್ !!, ಸೋಮಣ್ಣ ಮತ್ತು ಬಸವಣ್ಣ, ವಿಧಾನಸೌಧದ ಮೇಲೆ ಕನ್ನಡ ಬಾವುಟ !, ಇತಿಹಾಸದ ಈ ಕ್ಷಣ : ಮತ್ತೆ ಎಡವದಿರೋಣ !, ಭಯೋತ್ಪಾದಕತೆ: ಹತ್ಯಾಕಾಂಡ ಬುಶ್-ವಾಜಪೇಯಿ ಹಿಡನ್ ಅಜಂಡಾ, ಧಾರವಾಡದ ಕ್ರಿಯಾ ಸಮಿತಿ : ಕ್ರಿಯೆ ಮತ್ತು ಚಿಂತನ, ಚಿತ್ರದುರ್ಗದಲ್ಲೊಂದು ಸಂಜೆ : ಹೆಗಡೆ-ಕೃಷ್ಣ-ಮಾಯಾವತಿ ಇತ್ಯಾದಿ, 'ಕನ್ನಡ' ಪತ್ರಿಕೆಯಲ್ಲಿ ಕನ್ನಡ 'ದ್ರೋಹಿ'ಗಳು !, ಸಮುದ್ರ ಸೇರಿದ ಮಹಾನದಿ: ಗೋಕರ್ಣದ ಗೌರೀಶ, ಕೃಷ್ಣನಿಗೆ ಕನ್ನಡಾಂಬೆಯ ಸವಾಲು: ಗಂಡುಸಾದರೆ ನಿನ್ನ ಬಲಿಗೊಡುವೆಯೇನು?, ಕನ್ನಡದ ಕಟ್ಟಾಳು: ಗೋವಿಂದಹಳ್ಳಿ ದೇವೇಗೌಡ, ಕೃಷ್ಣ ಕಾರಸ್ಥಾನ : ಕೃಷ್ಣ ಜನ್ಮಸ್ಥಾನ, ಕನ್ನಡಿಗರಿಗೆ ಪಂಚಭೂತಗಳ ಕಾಟ, ಹೈ.ಕ.ದ ವೈಜನಾಥರೊಂದಿಗೆ ಒಂದು ಮುಂಜಾನೆ, ಡಿಗ್‌ ಡಿಂಕಾರ್ ಮತ್ತು ಕಿಡ್ ಇಗೇಡಿ, ಕೃಷ್ಣನ 'ಕೊಂಗಾಪುರ'ದಲ್ಲಿ 'ಸಿಂಗ'ನ ಮಂಗಾಟ, ನಾಗಪ್ಪ ಕೊಲೆ: ತಮಿಳರ ಹುನ್ನಾರ ಮತ್ತು ನಮ್ಮವರು', ಬೆಳಗಾವಿ ಸಮ್ಮೇಳನ ಮತ್ತು 'ಪಾಪು', ಪ್ರತಿಭಾ ಪ್ರಹ್ಲಾದ ಮತ್ತು ಕನ್ನಡ: ಒಂದು ಕಹಿ ಪ್ರಸಂಗ, ಸ್ವಾಮಿ ಅಗ್ನಿವೇಶ್ : 'ಕಾವಿ'ಯ ಘನತ, ಫಣಿ-ಸಿಂಹ ಕದನ ಮತ್ತು ಲೋಕ ಕಲ್ಯಾಣ, ಪಾಪ ಪಾಂಡು: ಎಮ್ಮೆ-ಹಸು ವೃತ್ತಾಂತ, 'ಅಗ್ರಹಾರ'ದಲ್ಲೊಂದು ಅಪರೂಪದ ಹಬ್ಬ, ಕಾರಂತ: ಕಾಲದ ಅಂತರದಲ್ಲಿ, 'ನಿನ್ನ' ಸೇರಿದ ಹಿರಿಯ ಜೀವ: ಎಸ್.ಬಿ. ಅಣ್ಣಯ್ಯಪ್ಪ, ಪಾದಸ್ಪರ್ಶ ಮತ್ತು ಸುಲಭ ಸ್ವರ್ಗ, ಮೀಸಲಾತಿ: ಊಟದ ಕೂಪನ್, ಚಿಮೂ ಆತಂಕ : ಎಚ್ಚನ್ ಪ್ರಶ್ನೆ, ಬೆಳಗಾವಿ ಸಮ್ಮೇಳನ ಮತ್ತು ಪಾಪು, ಪ್ರತಿಭಾ ಪ್ರಹ್ಲಾದ ಮತ್ತು ಕನ್ನಡ : ಒಂದು ಕಹಿ ಪ್ರಸಂಗ, ಸ್ವಾಮಿ ಅಗ್ನಿವೇಶ್ : ‘ಕಾವಿ’ಯ ಘನತೆ, ಫಣಿ ಸಿಂಹ ಕದನ ಮತ್ತು ಲೋಕ ಕಲ್ಯಾಣ, ಪಾಪ ಪಾಂಡು : ಎಮ್ಮೆ- ಹಸು ವೃತ್ತಾಂತ, 'ಅಗ್ರಹಾರ'ದಲ್ಲೊಂದು ಅಪರೂಪದ ಹಬ್ಬ, ಕಾರಂತ: ಕಾಲದ ಅಂತರದಲ್ಲಿ, 'ನಿನ್ನ' ಸೇರಿದ ಹಿರಿಯ ಜೀವ: ಎಸ್.ಬಿ. ಅಣ್ಣಯ್ಯಪ್ಪ, ಪಾದಸ್ಪರ್ಶ ಮತ್ತು ಸುಲಭ ಸ್ವರ್ಗ, ಮೀಸಲಾತಿ: ಊಟದ ಕೂಪನ್, ಚಿಮೂ ಆತಂಕ : ಎಚ್ಚನ್ ಪ್ರಶ್ನೆ, ಬೆಳಗಾವಿ : ಪಾಪು ಘರ್ಜನೆ ಮತ್ತು ಕೃಷ್ಣಲೀಲ ಶಾಪ, ಯುದ್ಧ : ಮಗುವಿನ ತಾಪ ತಾಯಿಯ, 'ಕರ್ನಾಟಕ'ವೆಂಬ 'ಧರ್ಮಛತ್ರ', ಕೃಷ್ಣ ಪರಮಾತ್ಮ, ಗೂಂಡಾ ಬುಶ್ ಮತ್ತು ಪೇಜಾವರಶ್ರೀ, ಉದ್ದ ಹೆಸರು : ಅಡ್ಡ ನಾನು, ಎಲೆ ದಿವಾಕರ ತನಯ : ಮಾಧ್ಯಮ ಕುರಿತ ಒಂದು ಚರ್ಚ, ತೇಜಸ್ವಿ ಬೆಟ್ಟದ ಜೀವ, ಸಂತ ಸಂದೇಶ, ಚಂದ್ರ ಲವಲ್‌ ಕ್ರಾಸಿಂಗಿನಲ್ಲಿ ಒಂದು ಢಿಕ್ಕಿ ಕಾರ್ನಾಡ : ಒಂದು ಕೊಂಕನ್ನಡ ನಾಟಕ, ಬಕ-ಚಂಪಾ: ಚುನಾವಣಾ ಪ್ರಹಸನ, ಪಿ. ಲಂಕೇಶ್. 'ಪಿ' ಅಂದರೆ ಏನು ಅಂತ ?, ಮೂರು ನಾಮದ ಮಾಸ್ತಿ ಆಸ್ತಿ.....ಜಾಸ್ತಿ....ನಾಸ್ತಿ, ಶಂಕರ ಮೊಕಾಶಿ : 'ಹೇ ಜವಾಹರ ನಂದಿನಿ', ನಂಜುಂಡಸ್ವಾಮಿ : 'ಮಾಸ್ತರ್‌' - 'ಮಾಸ್ಟರ್', ಬೆಸಗರಹಳ್ಳಿ : ಅಣ್ಣ ಅಂದರೆ ರಾಮಣ್ಣ !, ಕುರ್ತಕೋಟಿ: 'ಅಟ್ಟ'ದ ಮೇಲೊಂದು 'ಅಗ್ರಹಾರ', ಶಾಂತರಸ : ಉರಿಯುವ ಬೆಳದಿಂಗಳು, ಎತ್ತಣ ಮಾಮರ... ಎತ್ತಣ ಕೋಗಿಲೆ, ಗೋಪಾಲಕೃಷ್ಣ ಅಡಿಗ : ಮಣ್ಣಿನ ವಾಸನ... ಮಂತ್ರದ ಘಾಟು, ಕಣವಿ : ಸಾನೆಟ್ಟಿನ ಚೆಂಬೆಳಕು, ಶ್ರೀರಂಗ : ಮೂರು ನಾಮ ಒಂದು ಮುಖ, ಶಂಬಾ ಜೋಶಿ : ಭಗವದ್ಗೀತ, ಭಾನಾಮತಿ ಮುದಿ ಅತ್ತೆಯ ಆಕ್ರಂದನ, ದೊಡ್ಡ ಸಾಹಿತಿ ಸಣ್ಣ ಸುಳ್ಳು, ರಾಮಚಂದ್ರ ಶರ್ಮ : ಪೂರ್ವ - ಪಶ್ಚಿಮದ ಹೈಬ್ರಿಡ್ ತಳಿ, ಏಣಗಿ ಬಾಳಪ್ಪ, ಚಾದಂಗಡಿಯಲ್ಲಿ ಬೆರಕಿ ಬಸವಣ್ಣ, ಕಾರ್ನಾಡ : ಕ್ರೇಜಿ ಕೇಜಿ ಸಂ-'ದರ್ಶನ, ಕಮಲಾ ಹಂಪನಾ : ಮೂರು ಮುಖ ಒಂದು ಪ್ರಜ್ಞೆ, ಕುವೆಂಪು : ನನ್ನ ನೆನಪಿನ ದೋಣಿಯಲ್ಲಿ, ಕೆಎಸ್‌ನ : ನುಡಿ ಮಲ್ಲಿಗೆಯ ಕಂಪು, ಕೆ. ವಿ. ಸುಬ್ಬಣ್ಣ : ಹೆಗ್ಗೋಡೆಂಬ ಅಗ್ರಹಾರ !, ರಾಮಕೃಷ್ಣ ಹೆಗಡೆ : ಕರ್ನಾಟಕದ ಕೆಟ್ಟ ಕನಸು !, ಪರ್ಯಾಯ ಮತ್ತು ಪುಢಾರಿಗಳು, ಶೂದ್ರ ಶ್ರೀನಿವಾಸ್ : 'ಕಾವಿಮನ' ಬುದ್ಧಿ ಜೀವಿ, ಪ್ರೊಫೆಸರ್‌ : ಮಣ್ಣಿಗೆ ಮರಳಿದ ಮಣ್ಣಿನ ಹೂವು, ದೇವೆಗೌಡರು : ಕೆಂಪು ಕೋಟೆಯಿಂದ ಕನ್ನಡ!, ರಾಮ ಜಾಧವ, ದಿಂಡಿ ಬಾರಿಸುವ ಕನ್ನಡದ ಹಲಿಗೆ, ಎಸ್. ಎಂ. ಕೃಷ್ಣ : ‘ಕುರಿ ಕ್ಷೇತ್ರದ ‘ದನಗಾಹಿ’, ಪೇಜಾವರ : ನಾರಾಯಣ | ಶಂಭೂಕ !! ಶಬರಿ, ಅನಂತಮೂರ್ತಿ : ಕೃಷ್ಣಪ್ರಜ್ಞೆ: ಹಿಡನ್ ಅಜೆಂಡಾ, ಮಟ್ಟಣ್ಣವರ : ಹಸಿಬಾಂಬಿಗೆ ಸ್ವಯಂಬಲಿ, ಗವಿಸಿದ್ದ ಬಳ್ಳಾರಿ : ಬುದ್ಧನ ಅರಿವಿನ ಹಾದಿಯಲ್ಲಿ, ಬಂಗಾರಪ್ಪ : ಆಲದ ಮರ ಹುಣಶೀಹಣ್ಣು, ಇವ ನಮ್ಮವ ಇವ ನಮ್ಮವ, ಸಾವರಕರ್ ಗಾಂಧಿ : ಏನು ಅಜೆಂಡಾ ?, ವಾಟಾಳ ನಾಗರಾಜ : ಮತ್ತೆ ಮೊಳಗಲಿರುವ ಡಿಂಡಿಮ!, ಬಸವಣ್ಣ : 'ಜಂಗಮ'ಕ್ಕೆ 'ಸ್ಥಾವರ'ದ ಬಂಧನ?, ಚಿತ್ರದುರ್ಗ ಸ್ವಾಮೀಜಿ : ಗೊಂದಲಮಯ ಚಿಂತನೆ, ನಮ್ಮ ಮತದಾರ : ಭಾರತದ ಬೆಳಕು,. ಕಿಡಿಗೇಡಿ ಪೋಸ್ಟ್ ಮಾರ್ಟಂ, ಲೋಹಿತಾಶ್ವ : 'ಕತ್ತಲು ಇರುತ್ತೆ, ಬೆಳಕು ಬರುತ್ತೆ', ಸುಪ್ರೀಂ ತೀರ್ಪು : ಸರಕಾರದ ಕರ್ತವ್ಯ, ಡಾ. ನಾಗಲೋಟಿಮಠ : ಬಿಚ್ಚಿದ ಜಂಗಮ ಜೋಳಿಗೆ, ಡಾ. ರಾಜ್ : ಅಗಾಧ ಸಾಧ್ಯತೆಗಳ ಸ್ಫೋಟಕ ಶಕ್ತಿ, ಗೌಡರೊಂದಿಗೆ ತೊಂಬತ್ತು ನಿಮಿಷ, ನೆರೆ ಹೊರೆಯ ಪಂಚಭೂತಗಳು... ಶೇಷನಾರಾಯಣ : ಕಾವೇರಿಯ ಕತಗಾರ, ಪಿ.ಜಿ.ಆರ್. ಸಿಂಧ್ಯಾ : 'ನಮ್ಮ ಜನ ಜಾತಿವಾದಿಗಳಲ್ಲ', ಶಂಕರ ಮೊಕಾಶಿ : ಧಾರವಾಡದ ದಂತ ಕತೆ, ಶ್ರೀನಿವಾಸ ಪ್ರಸಾದ : ಭರವಸೆಯ ಬೆಂಕಿ-ಬೆಳಕು, ಕಾಸರಗೋಡು : ಪರಿಹಾರದ ಭರವಸೆ, ಹೈಕೋರ್ಟ್ ಪೀಠ : 'ಕಾಯುತ್ತಿರುವ ಕನ್ಯೆ, ಎ.ಎಸ್‌. ಹಿಪ್ಪರಗಿ : ಮೈತುಂಬ ಹಣತೆಯ ದೀಪಸ್ತಂಭ, ಊದೋದು ಕೊಟ್ಟು ಒದರೋದು ತಗೊಂಡಂತೆ, ಎಚ್.ಎಂ. ಚನ್ನಯ್ಯ ಚಿಪ್ಪೊಳಗಿನ ಕನಸು, ಜಾಗತೀಕರಣ : ಸಿಂಗಾಪುರ V/s ಸಿಂಗಾಪುರ, ಲಂಕೇಶ್‌ ಎಂಬ ಬೆಳಕು- ಬೆಂಕಿಯ ನೆನಪಿನಲ್ಲಿ, ಒಳನಾಡು, ಗಡಿನಾಡು, ಹೊರನಾಡು : ಚಿಂತನೆಗೊಂದು ಸಮ್ಮೇಳನ, ಅಂದು ಏಕೀಕರಣ... ... ಇಂದು ಕನ್ನಡೀಕರಣ, ಕನ್ನಡ ಕಟ್ಟುವ ಕಾಯಕ : ಬಣ್ಣದ ಮುಖಕ್ಕೆ ಬೆವರ ಹನಿ, 'ಜನಪರ' ಚಳುವಳಿ : ಆವರಣ ಮತ್ತು ಹೂರಣ, ಬಿಕ್ಕಟ್ಟು, ಚಳುವಳಿ, ಬುದ್ಧಿಜೀವಿಗಳು ಇತ್ಯಾದಿ.... ಇಡೀ ಭೂಮಂಡಲವನ ಕೇಳುವೆವು, ಸರ್ವ ಜನಾಂಗದ ಶಾಂತಿಯ ತೋಟ ! ನೆಲ ನಮ್ಮದು | ಫಲ ಯಾರದು?, ಕನ್ನಡ : ವಿರೋಧಿಗಳು ದ್ರೋಹಿಗಳು, ಕನ್ನಡ : ಜೀವದ್ರವ್ಯ ಮತ್ತು ರಕ್ಷಾ ಕವಚ, ಬೆನ್ನಿಹಿನ್‌ : ಬನ್ನಂಜೆ : ಬೇಂದ್ರೆ 'ಏ ಬನ್ನಂಚೆ, ಬಾರೋ ಇಲ್ಲಿ, ಏಚ್ಚೆನ್ : ಆ ಲುಂಗಿ ಆ ಟೋಪಿ ಆ ಬದುಕು, ಜೀವ ಸೆಲೆಯಾಗಿ ಮುಂದುವರೆದ ಎಚ್ಚನ್ ನೆನಪು, ಎಂ.ಎಸ್. ಸತ್ಯು: ಕನ್ನಡವೂ ಇಲ್ಲಿ ಸಂಸ್ಕೃತಿಯೂ ಇಲ್ಲ, ಲಂಕೇಶ ಕಾಂಡ : ಅಸಲಿ ಮತ್ತು ನಕಲಿ, ಕನ್ನಡ : ಕೆಲಸಕ್ಕೆ ಕರೀಬ್ಯಾಡ್ರಿ ಊಟಕ್ಕೆ ಮರೀಬ್ಯಾಡ್ರಿ,  ಮನು-ಮಾವೋ: ಒಂದೇ ನಾಣ್ಯದ ಎರಡು ಮುಖಗಳೇ ?, ಕನ್ನಡ ರಂಗಭೂಮಿ : ಹಳೇ ತಂತ್ರ ಹೊಸಾ ಯಂತ್ರ, ಸಿಡಿಯನ್ : ಇಂಡಿಯನ್ ಈಂಗ್ಲಿಷ್ ಮನ್, ರಾಮಚಂದ್ರ ಶರ್ಮ :ಏಕಾಂಗಿ : ಕರ್ಮಠ ನವ್ಯ, ಎಸ್. ಡಿ ಜಯರಾಮ ಎಂಬ ಜ್ಯೋತಿಯ ಬೆಳಕಿನಲ್ಲಿ, 'ಎನ್ಕೆ': ಆಕಾಶಕ್ಕೇರಿದ ಧಾರವಾಡದ ವಾಣಿ, ಕನ್ನಡ : ಒಂದು ಕ್ಷಿಪು ಕಾರ್ಯಚರಣೆ, ಹೋರಾಟ : ಸಮಾನ ಶಿಕ್ಷಣ ನೀತಿಗಾ, ಇಂ: ಯಾವಾಗ ? ಎಷ್ಟು ? ಯಾಕೆ?, ಕನ್ನಡ : ನಮ್ಮ ಸಚಿವ ಪರಂಪರೆ, ಇಂಗ್ಲಿಷ್ 'ದಾಹ'.... ಕನ್ನಡದ ಗತಿ?, ಡಾಕ್ಟರನ ಕೆಮ್ಮು !, ಧರ್ಮಸಂಕಟ, ಕನ್ನಡ : ಈ ಕ್ಷಣದ ಸತ್ಯ, ಕಾನ್ರಾಡ್, ಸುಬ್ಬೂ, ಪುನರೂರು : ಮತ್ತು ಧರ್ಮ ಸಂದೇಶ, ತೇಜಸ್ವಿ : ಕರೆಗಂಟೆ ಮತ್ತು ತಮಟೆ, ನಿಡುಮಾಮಿಡಿ : ಬೀಜ ಮತ್ತು ಗೊಬ್ಬರ, ತಡೆಯಾಜ್ಞೆ... ಎಂಬ ತಡೆಗೋಡೆಯ ಹಿಂದೆ....?, ಬರಗೂರು : ಪಿಸ್ತೂಲು ಮತ್ತು ಪಾರಿವಾಳ, ನಾವು ಕಾಣುತ್ತಿರವ ಎಲ್ಲ ನೆಲೆಗಳಲ್ಲಿ ಈಗ ಹಳೆಯನ, ಜಿನಾಕು : ಕನ್ನಡ ಚಳುವಳಿಯ ಧೀರ ಹನುಮ - ಡಾ. ನಂಜುಂಡಪ್ಪ : ನೆಕ್‌ಟೈ, ಸೂಟು, ಬೂಟು ಮತ್ತು ಒಂದು ಹೃದಯ, ತೊಂಡಗೆರೆಯ ಕಲ್ಲು ಸಕ್ಕರೆ ತಾತ, ಇವೆಲ್ಲ ಶೀರ್ಷಿಕೆಯ ಅಧ್ಯಾಯಗಳು ಒಳಗೊಂಡಿವೆ.

About the Author

ಚಂದ್ರಶೇಖರ ಪಾಟೀಲ (ಚಂಪಾ)
(18 July 1939 - 10 January 2022)

'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ.   ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...

READ MORE

Related Books