ಯುವ ಪರಿಷತ್ತು, ಕಾಂಗ್ರೆಸ್ ಮತ್ತು ಸರ್ವಪಕ್ಷೀಯ ಪರಿಷತ್ತು, ಸಾಮಾಜಿಕ ಪರಿಷತ್ತು, ಮುಂಬೈ ದಂಗೆ, ಸ್ವಾಭಿಮಾನ ಸಂಘದ ಚಳುವಳಿ, ಮದರಾಸಿನ ಅಸ್ಪೃಶ್ಯತಾ ನಿವಾರಕಾ ಸಂಘ, ಹಿಂದೂ ಧರ್ಮ ಮತ್ತು ಅಸ್ಪೃಶ್ಯತೆ, ಹಿಂದೂ ಮಹಾಸಭೆ ಮತ್ತು ಅಸ್ಪೃಶ್ಯತೆ, ಪ್ರಜಾಪ್ರಭುತ್ವವಾದ ಮತ್ತು ನಾಜೀವಾದ, ಹಿಂದೀ ರಾಜಕಾರಣ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಮಹಾಬೋಧಿ ಸೊಸೈಟಿ, ತಕ್ಷಶಿಲಾ ವಿಶ್ವವಿದ್ಯಾಲಯ, ಹರಿಜನ ಸೇವಕ ಸಂಘ ಮುಂತಾದ ಹಲವು ವಿಷಯಗಳ ಬಗ್ಗೆ ಮಾಡಿದ ಭಾಷಣ ಮತ್ತು ಪತ್ರಿಕೆಗಳಿಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಈ ಸಂಪುಟದಲ್ಲಿ ಕೊಡಲಾಗಿದೆ.
©2024 Book Brahma Private Limited.