
ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಎರಡನೆಯ ಪುಸ್ತಕ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ. ಅಪೂರ್ವ ಒಳನೋಟ ಆಕರ್ಷಕ ಅಸ್ಖಲಿತ ವಾಗ್ಮೀಯತೆಗಳಲ್ಲಿ ಪುರಾಣ ಮತ್ತು ಮಹಾಕಾವ್ಯಗಳನ್ನು ಆಧುನಿಕತೆಯ ಬೆಳಕಿನಲ್ಲಿ ವಿವರಿಸಬಲ್ಲರು. ಛಾಯಾಗ್ರಾಹಕ, ಮಾತಿನ ಮಾಂತ್ರಿಕ, ಅಪರೂಪದ ಅನುವಾದಕ, ಕವಿಸಮಯದಲ್ಲಿ ಅನುಭವಿಸಿದ್ದನ್ನು ಇನ್ನೂ ಹೇಳದೇ ಉಳಿದ ಕವಿ. ಬನ್ನಂಜೆ ಅವರ ಜೀವನ ಸಾಧನೆಯನ್ನು ಪರಿಚಯಿಸುವ ಕೃತಿ.
©2025 Book Brahma Private Limited.