
ಲೇಖಕರಾದ ಆನಂದ ಪಾಟೀಲರು ಬರೆದ ಕೃತಿ ’ಎದ್ದು ನಿಂತ ಬಾಲ’ ಮಕ್ಕಳಿಗಾಗಿಯೇ ಬರೆದಿರುವ ಈ ಕೃತಿ ಹಲವು ಕತೆಗಳನ್ನು ಒಳಗೊಂಡಿದೆ.
ಎದ್ದುನಿಂತ ಬಾಲ !, ಖಾಲಿ ಕಡ್ಡಿಪೆಟ್ಟಿಗೆ, ಬೆಳಕಿಂಡಿ, ನಾಯಿ ಓಡಿ ಬಂದದ್ದು ಯಾಕೆ?, ಹಸಿರು ಬೆಕ್ಕು,ಬಾಲವಿಲ್ಲದ ಒಂಟಿ ಕಿವಿಯ ನಾಯಿ, ಅಂತೂ ಕಂಡ ಆಕಾಶ, ಗೂಢ…,ಪುಟಾಣಿ, ಕಾಗದಗಳು ಬರುತ್ತಿವೆ, ಪಿಟ್ಟೂನ ಡೈರಿ, ಗುಬ್ಬೀ ಕತೆಗಳು, ಮಲ್ಲೂನ ಸ್ವಾತಂತ್ಯ್ಸೋತ್ಸವ, ಸಿಕ್ಕಲಿಲ್ಲ ರಾಜಿ, ಗುಮಾನಿಯಲ್ಲಿ ಕೆಡವಿದ್ದು!, ಖಯಾಲಿಯ ಹುಡುಗ, ಒಂದಲ್ಲ ಎರಡಲ್ಲ ಮೂರು, ಸೊಳ್ಳೆ ಗೆಳೆಯರು, ಹುಟ್ಟಿದ ಹಬ್ಬ, ಜೋಡಿ ಜೀವ, ಪುಟ್ಟಕ್ಕನ ಪತ್ರಗಳು ಮುಂತಾದ ಕತೆಗಳನ್ನು ಒಳಗೊಂಡಿದೆ.
ಇವರ ಮೇಲಿನ ಕತೆಗಳಲ್ಲಿ ಹಲವಾರು ಪ್ರಾಣಿಗಳು, ಪಕ್ಷಿಗಳು, ಮಕ್ಕಳ ನಾನಾ ಬಗೆಯ ಮನಸ್ಸಿನ ಒಳ ಸಂತಸಗಳು, ಸಿಟ್ಟು ಸೆಡವು, ಕೇಕೆ ಎಲ್ಲವನ್ನೂ ಕಾಣಬಹುದಾಗಿದೆ.
©2025 Book Brahma Private Limited.