
'ಇವರು ಚಿರಂಜೀವಿಗಳು' ಕಿರು ಹೊತ್ತಿಗೆಯಲ್ಲಿ ಎಂಟು ಚಿರಂಜೀವಿಗಳ ಬಗ್ಗೆ, ರಸಭರಿತವಾದ ಹಲಸಿನ ತೊಳೆಗಳನ್ನು ಜೇನಿನಲ್ಲಿ ಅದ್ದಿಟ್ಟಂತೆ ಮಧುರವಾಗಿ ಅಭಿವ್ಯಕ್ತಿಸಿದ್ದಾರೆ. ಅಧ್ಯಯನ ಶೀಲೆ ಶ್ರೀಮತಿ ಸಿ.ಬಿ. ಶೈಲಾ ಜಯಕುಮಾರ್ ಅವರ ಮತ್ತಷ್ಟು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಲಿ ಜನ ಮನ್ನಣೆ ಗಳಿಸಲಿ ಎನ್ನುತ್ತಾರೆ ಲತಾ ಜೋಶಿ
©2025 Book Brahma Private Limited.