
ಕೋಟೇಶ್ವರದವರಾದ ಲಕ್ಷ್ಮೀನಾರಾಯಣ ಆಚಾರ್ಯ ಅವರು ಹೆಸರಾಂತ ರಥಶಿಲ್ಪಿಗಳು. ಶಿಲ್ಪಗುರು ಪ್ರಶಸ್ತಿ ಪುರಸ್ಕೃತರಾಗಿರುವ ಎಲ್.ಎನ್. ಆಚಾರ್ಯ ಅವರ ಶಿಲ್ಪಕಲೆ ಹಾಗೂ ಜೀವನ ಕುರಿತ ಕೃತಿಯನ್ನು ಕೆ. ಮಹಾಬಲ ಆಚಾರ್ಯ ಅವರು ಬರೆದಿದ್ದಾರೆ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯಲ್ಲಿ ಪ್ರಕಟವಾದ 177 ಪುಸ್ತಕವಿದು.
©2025 Book Brahma Private Limited.