
ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 119ನೇ ಪುಸ್ತಕ. ಸೌರಶಕ್ತಿಯ ಹರಿಕಾರರಾದ ಹರೀಶ್ ಹಂದೆ ಅವರು ದೇಶದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಸೆಲ್ಕೋ ಕಂಪನಿ ಮೂಲಕ ಲಕ್ಷಾಂತರ ಬಡ ಕುಟುಂಬಗಳಿಗೆ ಬೆಳಕಿನ ಆಸರೆಯಾದವರು. ಅವರ ಸಾಧನೆಗೆ ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿಯೂ ದೊರೆತಿದೆ. ಹರೀಶ್ ಹಂದೆ ಅವರ ಬದುಕು, ಸಾಧನೆಯನ್ನು ಲೇಖಕರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.