
'ಮೊದಲ ಹೆಜ್ಜೆ'ಯಲ್ಲಿ ಒಟ್ಟು ಮುವತ್ನಾಲ್ಕು ಅಂಕಣ ಲೇಖನಗಳಿವೆ. ಇಲ್ಲಿನ ಬರಹಗಳು ಸಮಾಜ ಕೇಂದ್ರೀಕೃತ ಹಾಗೂ ಆತ್ಮಕೇಂದ್ರಿತವಾಗಿವೆ. ಬರಹದ ವಿಷಯಗಳು ಬಾಲ್ಯದ ನೆನಪು, ಪರಿಸರ, ರಾಜಕಾರಣ ಸಾಹಿತ್ಯ, ಕೋಮುವಾದ, ಬ್ಯಾಂಕಿನ ವಂಚನೆ, ರಾಜಕಾರಣ ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಅವರು ಬರೆದಿದ್ದಾರೆ.
ಅಲ್ಲದೆ “ಗೋವಿಂದೇಗೌಡರಿಗೆ ಸನ್ಮಾನ” ಎಂಬ ಲೇಖನ, ಗೌಡರನ್ನು ಕುರಿತು ಅವರ ಮೊದಲಿನ ನಿಲುವು ಬದಲಾದುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಇಲ್ಲಿನ ಲೇಖನಗಳನ್ನು ಒಂದೇ ಸೂತ್ರದಲ್ಲಿ ಬಂಧಿಸಿಡಲು ಸಾಧ್ಯವಾಗದ ಕೃತಿ.
©2025 Book Brahma Private Limited.