ನೂರೆಂಟು ಚಿಂತನೆಗಳು

Author : ಇಬ್ರಾಹೀಮ್‌ ಸಈದ್

Pages 148

₹ 60.00




Year of Publication: 2007
Published by: ಶಾಂತಿ ಪ್ರಕಾಶನ
Address: ಶಾಂತಿ ಪ್ರಕಾಶನ , ಹಿದಾಯತ್‌ ಸೆಂಟರ್‌, ಬೀಬಿ ಅಲಾಬಿ ರಸ್ತೆ, ಮಂಗಳೂರು- 575001
Phone: 7892415470

Synopsys

ʼಸನ್ಮಾರ್ಗಿʼ ಕಾವ್ಯನಾಮದಲ್ಲಿ ಇಬ್‌ರಾಹೀಮ್‌ ಸಈದ್‌ರು ಪ್ರಜಾವಾಣಿಯಲ್ಲಿ ಪ್ರಕಟಿಸಿದ 'ಅರಿವಿನ ಅಂತರಾಳʼ ಅಂಕಣಗಳು ಕನ್ನಡ ಭಾಷೆಯಲ್ಲಿ ನಡೆದಿರುವ ಧಾರ್ಮಿಕ ಚಿಂತನೆಯಾಗಿದೆ.

ವಿವಿಧ ವಲಯಗಳ ಹಿನ್ನೆಲೆ ಬೇರೆ ಬೇರೆ ಯಾಗಿದ್ದರೂ ಮನುಷ್ಯನ ಅರಿವಿಗೆ ಸಂಬಂಧಿಸಿದಂತೆ ಒಂದೇ ತಿಳಿವು ಇದೆ. ಅದು ದೇವರು-ನಡೆ-ಅರಿವುನಲ್ಲೂ ಒಂದೇ ಆಗಿದೆ. ಅರ್ಥ ಗ್ರಹಿಕೆಯಲ್ಲಿ ಮಾತ್ರ ವ್ಯತ್ಯಾಸವಾಗಿದೆ. ಈ ಮಿತಿಯನ್ನು ಅರಿತು ನಡೆಯುವುದೇ ಮನುಷ್ಯನಿಗೆ ಇರಬೇಕಾದ ಅಂತಿಮ ಅರಿವು ಎಂಬ ವಿಚಾರಗಳ ಮೊತ್ತವೇ ಈ ಖೃತಿ.

About the Author

ಇಬ್ರಾಹೀಮ್‌ ಸಈದ್
(20 May 1945 - 27 May 2017)

ಲೇಖಕ ಇಬ್ರಾಹೀಮ್ ಸಈದ್ ಅವರು ಬಿ.ಕಾಂ ಪದವೀಧರರು. 1945 ಮೇ 20 ರಂದು ಜನಿಸಿದರು. ತಂದೆ ಕೆ. ಸಈದ್, ತಾಯಿ  ಕೆ. ಫಾತಿಮಾ. ಮಂಗಳೂರು ವಿಶ್ವವಿದ್ಯಾಲಯದಿಂದ ರಾಜ್ಯಕ್ಕೆ 3ನೇ ರ್‍ಯಾಂಕ್ ನೊಂದಿಗೆ (ಹಿಂದಿ )ಸ್ನಾತಕೋತ್ತರ  ಪದವೀಧರರು. 1973 ಏಪ್ರಿಲ್ 23 ರಂದು ಆರಂಭವಾದ ಸನ್ಮಾರ್ಗ ವಾರಪತ್ರಿಕೆಯ ಪ್ರಥಮ ಸಂಪಾದಕರಾಗಿ ತಮ್ಮ ಜೀವಿತಾವಧಿಯವರೆಗೂ ಮುಂದುವರಿದಿದ್ದರು. ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್, ಮಲಯಾಳಂ, ಬ್ಯಾರಿ, ಅರಬಿ ಭಾಷೆಗಳನ್ನು ತಿಳಿದಿದ್ದು, ಕನ್ನಡ, ಬ್ಯಾರಿ, ಉರ್ದು ಭಾಷೆಯಲ್ಲಿ ನಿರರ್ಗಳವಾಗಿ ಉಪನ್ಯಾಸಗಳನ್ನು ನೀಡುತ್ತಿದ್ದರು.  ಕೃತಿಗಳು: ಪ್ರವಾದಿ ಜೀವನ ಮತ್ತು ಸಂದೇಶ, ತಪ್ಪು ಕಲ್ಪನೆಗಳು, ಲೋಕಾನುಗ್ರಹಿ, ಸಹಸ್ರ ಹದೀಸ್ ಗಳು, ನೂರೆಂಟು ...

READ MORE

Related Books