ಚಹಾದ ಜೋಡಿ ಚೂಡಾದ್ಹಾಂಗ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 84

₹ 60.00




Year of Publication: 1998-99
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

‘ಚಹಾದ ಜೋಡಿ ಚೂಡಾದ್ಹಾಂಗ’ ಕೃತಿಯು ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಪ್ರಜಾವಾಣಿಯಲ್ಲಿ 1998-99ರಲ್ಲಿ ಪ್ರಕಟವಾದ ಅಂಕಣ ಲೇಖನಗಳ ಸಂಕಲನವಾಗಿದೆ. ಈ ಕೃತಿಯು 22 ಅಧ್ಯಾಯಗಳಾದ ; 1. ನೆಲದ ಮರೆಯ ನಿಧಾನ ದೀಡೆರಡನೂರ ವರ್ಷದ ಹಿಂದಿನ ಧಾರವಾಡ ಫ. ಗು. ಹಳಕಟ್ಟಿಯವರ ತಮ್ಮನ ಮಗ ಈ ಶಾಂತಪ್ಪ ಇತಿಹಾಸದ ಕಿಮ್ಮತ್ತು ಗೊತ್ತಿಲ್ಲದವರು ನವಪುರ ಶಹರ ಅಂತನೂ ಹೆಸರಿತ್ತು ಧಾರವಾಡಕ್ಕ ಚೊಕ್ಕ ಚಿನ್ನದಂಥ ಪ್ರಸ್ತಕ. 2. ಇಲ್ಲಿ ನೆಲೆ ನಿಂತು ದಾಸೋಗ ಮಾಡು ಲಕ್ಷಗಟ್ಟಲೆ ಭಕ್ತರು ನಿಡಸೋಸಿಗೆ ಬಾರ್‍ತರ ಹುರುಪ್ಲೆ ಕುಣಿದಾಡಿದರು ನೀರಿಲ್ಲದ ನಳಲಿಲ್ಲದ ಬೇರಿಲ್ಲದ ಗಿಡುವ ತಲೆಗೆ ಹೊಲೆ ಅನ್ನೋದು ಇಲ್ಲ. 3. ಮಾನಸೋಲ್ಲಾಸ ತಂದ ಲೇಖಕಿಯರ ಸಮ್ಮೇಳನ ಬರೇ ಮೀನ್ಸ್ ಓನ್ಲೀ ಅಂದರ ಖಾಲೀ ಲೇಖಕೀಜ್ ವಿ ವಾಂಟ್ ರಿಯಲ್ ಪರಿವರ್‍ತನ್ ಸ್ತ್ರೀಸಾಹಿತ್ಯ ಪುರುಷಸಾಹಿತ್ಯ ಅಂತ ಭೇದ ಬ್ಯಾಡ ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. 4. ಅಪರೂಪದ ಹಕ್ಕಿ ಬೆಳೆಯ ಉಂಡೆಗಳು ಬೆಳಕಿನ ದಂಡೆಗಳು ಒನ್ನೇ ಟೆಸ್ಟಿನ್ಯಾಗ್‌ ಅ ಸೆಂಚುರಿ - ಕನ್ನಡದ ವಿದ್ವತ್ತನ್ನ ಬೆಳೆಸಲಾರದೇ ಕನ್ನಡ ಹೆಂಗ ಬೆಳೀಬೇಕು. 5. ಹಂಪೀ ಹಿತ್ತಲದ ಊರು ಮಾರೆಮ್ಮ ಸುಪ್ರೀತಳಾದಳು ಶಕುಂತಲಾ ದುಷ್ಯಂತರು ಕಾಡು ನಾಡುಗಳ ಪ್ರತೀಕ. 6. ಶಿಕ್ಷಣ ಅದರ ಕಲಿಯೂದು ಕಲಿಸೂದು ಸಂಘ ಸಂಸ್ಥೆಗಳಿಗೂ ರೋಗ ರುಜಿನ ಬಡಕೋತಾವು ಡಾಯಟ್‌ಗಳು, ಡಾಯಟಿಂಗ್ ಮಾಡ್ತಿರಬಹುದು. 7. ಆಲದ ಮರದ್ದಾಂಗ ಬೆಳೆದ ಮಠಗಳು ಅಡ್ನೂರಿನ ದಾಸೋಹ ಮಠದ ಸಾಲಿ ಟೊಪಿಗೀ ತಗದ ಇಟ್ಟ್ ಮಾತಾಡಿದರು ಬೇಂದ್ರೆ ಪಂಚಯ್ಯ, ನಬೀಸಾಬ. 8. ಅಟ್ಟಂಬಟ್ಟಂಆರಾಣಗಳನ್ನ ದಾಟಿ ಸಿಸು ಸಂಗಮೇಶ. 9. ಶಿಕ್ಷಾ ಆಗಿರುವ ಇತಿಹಾಸ ಶಿಕ್ಷಣ ಹೌದು, ದೀಪಾ ಆ ಕಡೆ ಇಟ್ಟರು ಅಧ್ವಾನಗಳ ವಿರೂಪಗಳ ಹಂಪಿ ಬಂಡೆಗಳು ಇತಿಹಾಸ ಅನ್ನೂದು ಬರೇ ಹೊಟ್ಟೆ ಧಂಧೇ ಆಗಬಾರದು. 10. ಬೆಳಗಲಿ ಇನ್ನಷ್ಟು ಬೆಳಗಲಿ ಜನಪ್ರಿಯ ಲೇಖಕರನ್ನ ವಿಮರ್ಶೆಯ ಹಗ್ಗದ್ದೆ ಕಟ್ಟಬಾರದು. 11. ಅನುಕರಣೀಯ ಕನ್ನಡ ಪುಸ್ತಕ ಪರಿಷತ್ತು ಬಕುಲ ಸಾಹಿತ್ಯದ ಕಥಾವಾಚನ. 12. ಬ್ರೇಲ್ ಲಿಪಿಯೊಳಗ ಪ್ರಭುಲಿಂಗಲೀಲೆ ಸ್ವಾಮಿಯ ಮದ್ಯಗೀತಗಳು ಹೊಸ್ತಿಲ ಬಳಿ ಬಂದು ಕುಳಿತಿತ್ತು. ಸಾವು ಪತ್ರಕರ್ತ ಕವಿ ಸಮಾಜಸೇವಕ. 13. ಎದರಾಗೂ ಕಡಿಮೆ ಇಲ್ಲದ ಕಡಿಮೆ ಶ್ಯಾಮ ಹುಬ್ಬಾರರ ಚು ಸಾ ಪ ಭಾಷಾ ಶಿಕ್ಷಕರು ಕಾವು ಕುಂಡರಬೇಕು. 14. ಅರವತ್ತಕ್ಕ ತಕ್ಕ ಎತ್ತರದ ಕಲಬುರ್ಗಿ ಸಾಹಿತ್ಯ ಸಂಶೋಧನೆಯ ನೆಲೆಗೆ ಹೊಸ ನೆಲ ಇತಿಹಾಸದೊಳಗ ದಾಖಲಾಗುವ ಮಹಾಮಾರ್ಗ. 15. ದೊಡ್ಡವರ ಸಣ್ಣತನಗಳನ್ನ ತಿವಿದ ಚಿಣ್ಣರ ಗೋಷ್ಠಿ ಆಗ ಕಾಂಡ, ಬಿಸಿಲುಪುರ, ಈಗ ನಾತಿಚರಾಮಿ ಸಾಲಿ ರಾಮಚಂದ್ರರಾಯರ ಸಾಹಿತ್ಯದ ಮರುಮೌಲ್ಯಮಾಪನ. 16. ವರ್ಣವಿಶಿಷ್ಟರ ಗುಣಗ್ರಹಣ ಕಮ್ಮಟ ಕುಂಚದ್ದಂಗ ಶಬ್ದಗಳನ್ನು ಶಬ್ದದ್ದಂಗ ಕುಂಚಗಳನ್ನ ಬಳಸಿದರು. ಗುರುವನ್ನು ಬರೇ ಪೂಜಿಸೂದಕಿಂತ ಪ್ರೀತಿಸಬೇಕು. 17. ಬುದ್ಧಿ ಮತ್ತು ಕ್ರೌರ್‍ಯದ ಬ್ಲೇಡ್ ಅಕೀ ಬೆನ್ನ ಹತ್ತಿ ಹ್ವಾದಾ ಹ್ವಾದಾ ಹ್ವಾದಾ... ಗುಡ್ಯಾಗಿನ ಶಿವಲಿಂಗದ್ದಂಗ ಕರೀಂಖಾನ್. 18. ಚಿಪ್ಪು ಒಡೆದು ಸ್ವಾತಿ ಮುತ್ತು ಹೊರಬರೂಹಂಗ ದಾಂಡೇಲಿಯೊಳಗೆ ಜ್ಞಾನಪ್ರಸಾದ ಈಗ ಅಂತರಂಗ ಹೋದ ವಾರ ಹೋದ ನಮ್ಮವ್ವನಂಗ ಪ್ರಯೋಗಕ್ಕೆ ರಂಗತಾಲೀಮಿಗೆ ರಂಗ ಭವನಗಳು. 19. ಕುಣ್ಯಾಕ ಬರದಾಕಿಗೆ ನೆಲಾ ಡೊಂಕ ಅಂತ ಈ ಪ್ರೇಮ ಅನ್ನೋದು ಸಿಕ್ಕರ ವರ, ಸಿಗದಿದ್ದರೆ ಮಹಾ ವರ ನಿನ್ನ ಮರೆಯೂs ಮಾತು ಮರೆತು ಬಿಡು ನೀನು ಡೊಳ್ಳಾರಿ ಮ್ಯಾಗ ಕುಂತು ತಕ್ಕಡ್ಯಾಗ ಕಿರಾಣಿ ತೂಗಾವ್ಯ. 20. ಧಾರವಾಡದಾಗ ಹೌದ ಅನ್ನಿಸಿಕೊಂಡರೆ ಎಲ್ಲಾ ಕಡೆ ಹೌದ ಪ್ರೀತಿಲೆ ಚೂಟಿದರ ಗಲ್ಲ ಕೆಂಪ ಆಕ್ಕತಿ ಯಾವುದು ಮಕ್ಕಳ ಸಾಹಿತ್ಯ ಯಾರು ಮಕ್ಕಳ ಸಾಹಿತಿಗಳು. 21. ಕನ್ನಡ ಫರ್ಸ್ಟ್ ಕ್ಲಾಸ್ ಪಾಸಾದವರಿಗೆಲ್ಲ ಕನ್ನಡ ಬರತೈತೇನು ಸತ್ಯದ ನಿತ್ಯಾನ್ವೇಷಕ ಶಂಬಾ ಬೆಳಗಾಂವಿ ಜಿಲ್ಲಾಧಿಕಾರಿಗೆ, ಅಲ್ಲಿಯ ಗ್ರಂಥಾಲಯದವರಿಗೆ ನೆನಪೈತೇನು. 22. ತೋಂಟದ ಮಠದಾಗ ಕೂಡಲಸಂಗಮ ಮಡುಗಟ್ಟಿ ನಗತಿದ್ದ ಕನ್ನಡ ಭವನಸ್ಥರಿಗೆ ಕಲಾವಿದರ ಅಳಲು ಹ್ಯಾಂಗ ಕೇಳೀತು ಚಹಾದ ಜೋಡಿ ಚೂಡಾದ್ಧಾಂಗ ನಂ ನಮಸ್ಕಾರ ನಿಮಗ ಹೀಗೆ ಈ ಕೃತಿಯು ಅನೇಕ ವಿಚಾರಗಳನ್ನು ಒಳಗೊಂಡಿರುತ್ತದೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books