ಉಘೇ ವೀರಭೂಮಿಗೆ

Author : ಸಂತೋಷ್ ತಮ್ಮಯ್ಯ

Pages 208

₹ 150.00




Year of Publication: 2018
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

ಉಘೇ ವೀರಭೂಮಿಗೆ ಎಂಬುದು ಲೇಖಕ ಸಂತೋಷ್ ತಮ್ಮಯ್ಯ ಅವರ ಅಂಕಣ ಬರಹಗಳ ಸಂಗ್ರಹ ಕೃತಿ. ಹೊಸ ದಿಗಂತ ಪತ್ರಿಕೆಯಲ್ಲಿ ಲೇಖಕರು “ಹಾದುಹೋಗುವ ಹಾಳೆಗಳು” ಎಂಬ ಅಂಕಣದಲ್ಲಿ ಬರೆದ ಬರಹಗಳಿವು. ರಾಷ್ಟ್ರೀಯವಾದ ಕುರಿತು ಹಲವು ವಿಚಾರಗಳನ್ನು ಒಳಗೊಂಡ ಲೇಖನಗಳು ಇವೆ. ಮೊದಲು ದೇಶ ಎನ್ನುವಂತೆ ರಾಷ್ಟ್ರೀಯವಾದವನ್ನು ಸಮರ್ಥಿಸಿಕೊಳ್ಳುವ ಬರಹಗಳು ದೇಶಪ್ರೇಮದ ಅಗತ್ಯವನ್ನು ಸಮರ್ಥಿಸಿಕೊಳ್ಳುತ್ತವೆ.

About the Author

ಸಂತೋಷ್ ತಮ್ಮಯ್ಯ

ಸಂತೋಷ್ ತಮ್ಮಯ್ಯ ಅಂಕಣಕಾರರು. ಕನ್ನಡಪ್ರಭ ಪತ್ರಿಕೆಯ ವಾರ್ತಾ ಸಂಪಾದಕರಾಗಿದ್ದಾರೆ.  ಕೃತಿಗಳು: ಸಮರ ಭೈರವಿ, ಉಘೇ  ವೀರಭೂಮಿಗೆ  ...

READ MORE

Related Books