
ಪ್ರಜಾವಾಣಿ ದಿನಪತ್ರಿಕೆಯಲ್ಲಿ ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರು ಅಂಕಣವಾಗಿ ಮೂಡಿಸಿದ ಲೇಖನಗಳ ಕೃತಿ -ರೆಕ್ಕೆ ಬೇರು. ನೀವು ಸದಾ ಪತ್ತೆಯಾಗುವ ಖಾಯಂ ವಿಳಾಸವೇನು?, ಓಹೋ ಹಿಮಾಲಯ, ಕಟ್ಟುವವರು, ಕೆಡುವವರು ಹೀಗೆ ವಾರಕ್ಕೊಂದು ಅಂಕಣ ಬರೆದವುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಅಂಕಣ ಬರೆಹಗಳು ಅವಸರದ ಸಾಹಿತ್ಯ ಎಂಬ ಮಾತಿಗೆ ಇವು ಅಪವಾದವಾಗಿವೆ. ಪ್ರತಿ ಬರೆಹದ ವಿಷಯ ವೈವಿಧ್ಯತೆಯೂ, ಸೊಗಸಾದ ಭಾಷೆ ಹಾಗೂ ಶೈಲಿಯೂ, ಗಮನ ಸೆಳೆಯುತ್ತದೆ.
©2025 Book Brahma Private Limited.