ವರಕವಿ ಬೇಂದ್ರೆ ಹೀಂಗಂತಾರ-ಭಾಗ-1

Author : ಸಂಗಮೇಶ ತಮ್ಮನಗೌಡ್ರ

Pages 128

₹ 100.00




Year of Publication: 2012
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ಗದಗ ನಿಂದ ಹೊರಡುತ್ತಿದ್ದ ಕಿತ್ತೂರು ಕರ್ನಾಟಕ ದಿನಪತ್ರಿಕೆಯಲ್ಲಿ ಬೇಂದ್ರೆ ಸಾಹಿತ್ಯ ಕುರಿತು ಲೇಖಕ ಸಂಗಮೇಶ ತಮ್ಮನಗೌಡ್ರ ಅವರ ‘ಬೇಂದ್ರೆ ಹಿಂಗಂತಾರ’ ಅಂಕಣ ಬರೆಹಗಳನ್ನು ಸಂಗ್ರಹಿಸಿದ ಕೃತಿಯೇ ಇದು. ಶಬ್ದ ಶೃತಿಯಾದಾಗ ಮಾತು ಕೃತಿಯಾದೀತು, ಹೀಗೆಂದರು ತಪ್ಪು ಹಾಗೆಂದರೂ ಬೆಪ್ಪು, ಇಳೆ ಎಂದರೆ ಬರೀ ಮಣ್ಣಲ್ಲ; ನಮಗೋ ನೋಡುವ ಕಣ್ಣಿಲ್ಲ, ಸತ್ತರೂ ಸತ್ಯ ಬಿಡಬಾರದು, ಹೇಳಿದ್ದ ಹೇಳಿದ್ರ ಆಕಳಿಸಕ ಹತ್ತತಾರ, ನಗಿಯಲ್ಲಿ ಹೊಗಿ ಬ್ಯಾಡ, ಹೊಗಿಯಲ್ಲಿ ಧಗಿ ಬಭ್ಯಾಡ ...ಹೀಗೆ ಒಟ್ಟು 17 ಬರೆಹಗಳು ಇಲ್ಲಿ ಸಂಕಲನಗೊಂಡಿವೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books