ವಚನಾಮೃತ

Author : ಶ್ರೀಧರ ಗೌಡರ

Pages 84

₹ 100.00




Year of Publication: 2020
Published by: ಬಸವ ಪ್ರಕಾಶನ
Address: ಕೂಡಲಸಂಗಮ - 587115, ತಾ. ಹುನಗುಂದ  ಜಿ. ಬಾಗಲಕೋಟೆ
Phone: 9480226372

Synopsys

ಶರಣೆ ಮಾತೆ ಮಹಾದೇವಿ ಹಾಗೂ ಶರಣ ಮಹಾದೇಶ್ವರ ಸ್ವಾಮೀಜಿ ಅವರು ಪ್ರಜಾವಾಣಿಯಲ್ಲಿ ವಚನ ಸಾಹಿತ್ಯ ವಿಚಾರಗಳ ಕುರಿತು ಪ್ರಜಾವಾಣಿಯಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹ ಕೃತಿ-ವಚನಾಮೃತ.ಮಹಾದೇವಿಯವರ 10 ಹಾಗೂ ಮಹಾದೇಶ್ವರ ಸ್ವಾಮೀಜಿಯ 21 ಅಂಕಣಗಳ ಬರಹಗಳನ್ನು ಇಲ್ಲಿ ಸಂಕಲಿಸಿ, ಶ್ರೀಧರ ಗೌಡರ ಅವರು ಸಂಪಾದಿಸಿದ್ದಾರೆ.

About the Author

ಶ್ರೀಧರ ಗೌಡರ
(07 May 1982)

ಲೇಖಕ ಶ್ರೀಧರ ಗೌಡರ ಅವರು ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ದವರು.  1982 ಜುಲೈ 5 ರಂದು ಜನಿಸಿದರು. ಕೂಡಲಸಂಗಮ, ಚಿಮ್ಮಲಗಿ, ಇಲಕಲ್ಲ, ರಾಯಚೂರಗಳಲ್ಲಿ ವಿದ್ಯಾಬ್ಯಾಸ ಮಾಡಿದ್ದು,  ಇತಿಹಾಸ, ಕನ್ನಡ, ರಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯಗಳಲ್ಲಿ ಸ್ನಾತಕೋತರ ಪದವಿ, ಬಿಇಡಿ ಪದವಿ ಪಡೆದಿದ್ದಾರೆ. 2013 ಜುಲೈ 12 ರಿಂದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಓತಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಪ.ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ತೋಟದಾರ್ಯ ಮಠದ ಸಮಾಜ ಮುಖಿ ಚಳುವಳಿಗಳು : ವಿಶ್ಲೇಷಣಾತ್ಮಕ ...

READ MORE

Related Books