
`ಮೊಸಳೆ ಮತ್ತು ಮಿಂಚುಳ್ಳಿ’ ಈರಣ್ಣ ಬೆಂಗಾಲಿಯವರ ಮೊದಲ ಮಕ್ಕಳ ಕಥಾ ಸಂಕಲನದ ಮೂಲಕ ಭರವಸೆಯನ್ನು ಹುಟ್ಟಿಸಿದ್ದಾರೆ. ಇಲ್ಲಿನ ಎಲ್ಲಾ ಕಥೆಗಳು ಮನಸ್ಸಿಗೆ ಆಹ್ಲಾದ ನೀಡುತ್ತವೆ, ಹೊಸ ಚಿಂತನೆಗೆ ಹಚ್ಚುತ್ತವೆ. ಮಕ್ಕಳ ಸಾಹಿತ್ಯವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿ ಚಿತ್ರಮಸ್ತಕ, ಮಕ್ಕಳ ನಾಟಕ, ಕಾದಂಬರಿಯತ್ತ ಚಿತ್ತವನ್ನು ಹಾಯಿಸಿ ಜಿಲ್ಲೆಯ ಮಕ್ಕಳ ಸಾಹಿತ್ಯದ ಕೊರೆತೆಯನ್ನು ನೀಗಿಸಲಿ ಎನ್ನುವ ಆಶಯ ನನ್ನದು ಎನ್ನುತ್ತಾರೆ ಗುಂಡುರಾವ್ ದೇಸಾಯಿ, ಮಸ್ಕಿ.
©2025 Book Brahma Private Limited.