
ಹಿಂದೂ ಧರ್ಮದ ಪಠ್ಯಪುಸ್ತಕ ಮಾಲೆಯಡಿ ಕೋಟ ವಾಸುದೇವ ಕಾರಂತ ಅವರ ’ನಮ್ಮ ಬ್ರಾಹ್ಮಣ್ಯ’ ಕೃತಿ ಪ್ರಕಟವಾಗಿದೆ. ಲೌಕಿಕ ವೃತ್ತಿಗಳಿಂದ ಬಾಳುತ್ತಿರುವ ಹೆಚ್ಚಿನ ಬ್ರಾಹ್ಮಣರಲ್ಲಿ ಹಿರಿಮೆಯ ಜ್ಞಾನ ಹಾಗೂ ಅದನ್ನು ಬಾಳಲಿಕ್ಕೆ ಬೇಕಾದ ಶಾಸ್ತ್ರಜ್ಞಾನ ತೀರಾ ಕಡಿಮೆಯಾಗುತ್ತಾ ಬಂದಿದೆ ಎಂದು ಲೇಖಕರು ವಿಷಾದಿಸಿದ್ದು, ಬ್ರಾಹ್ಮಣ್ಯತ್ವದ ಮಹತ್ವ ವಿವರಿಸಿದಲ್ಲಿ ಕೆಲವರಿಗಾದರೂ ಪೂರ್ವಜನ್ಮದ ವಾಸನೆಯ ಪ್ರೇರಣೆಯಿಂದ ಬ್ರಾಹ್ಮಣ್ಯತ್ವದ ಬಗ್ಗೆ ಉತ್ಸಾಹ ಉಂಟಾಗಬಹುದು ಎಂದು ಆಶಾ ಭಾವನೆಯಿಂದ ಕೃತಿ ಬರೆದಿರುವುದಾಗಿ ಲೇಖಕರು ಹೇಳಿದ್ದಾರೆ.
©2025 Book Brahma Private Limited.