ಲೂಸಿ. ಕೆ. ಸಾಲ್ಡಾನಾ ಅವರ ಕವನಗಳನ್ನು ಲೇಖಕ ವೈ.ಬಿ. ಕಡಕೋಳ ಅವರು ಸಂಪಾದಿಸಿದ ಕೃತಿ-ಒಂಟಿ ಪಯಣ. ಕವಯತ್ರಿ ಲೂಸಿ ಕೆ. ಸಾಲ್ಡಾನಾ ಅವರು ಲೇಖಕರಿಗೆ ಗುರುಮಾತೆ. ಆದ್ದರಿಂದ, ಅವರ ಕವನಗಳನ್ನು ಸಂಪಾದಿಸಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರಗಳು, ಮಾನವೀಯ ನಡೆ, ಬದುಕು ಸಾರ್ಥಕತೆಯ ಭಾವ ಇತ್ಯಾದಿ ಸಾಹಿತ್ಯಕ ಅಂಶಗಳಿರುವ ಕವನಗಳು ಓದುಗರ ಗಮನ ಸೆಳೆಯುತ್ತವೆ.
©2023 Book Brahma Private Limited.