
‘ಭ್ರಷ್ಟಾಚಾರದ ಮೊದಲ ಹೆಜ್ಜೆ’ ಕೃತಿಯು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಂಕಣ ಬರಹಗಳ ಸಂಕಲನವಾಗಿದೆ. ಇಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಮುಂಜಾವಿಗೊಂದು ನುಡಿಕಿರಣ, ನಾಟಕದ ಸುತ್ತಮುತ್ತ, ಭ್ರಷ್ಟಾಚಾರದ ಮೊದಲ ಹೆಜ್ಜೆ, ಹೊರನಾಡ ಕನ್ನಡಿಗರ ಮಹಾಮೇಳ, ಕದಳೀವನದಿಂದ ಕಾಶ್ಮೀರದ ಕಣಿವೆಗೆ, ತುಂಬಿ ಹರಿದ ‘ತುಂಗಭದ್ರೆ’ಯರು, ಮಾರಿಹಬ್ಬ ಆಗುತ್ತಿರುವ ಚುನಾವಣೆಗಳು, ಗುಡಿಯೊಳಗೆ ಗುರಿಯೊಡೆಯನಿದ್ದಾನೋ ಇಲ್ಲವೋ! ಮತದಾನ ಭಿಕ್ಷುಕರಿಗೆ ನೀಡುವ ಕಿಲುಬು ಕಾಸಲ್ಲ!, ಫ್ರಾನ್ಸ್ ದೇಶದಿಂದ ಒಂದು ಪತ್ರ, ಹೊಸ ಸರಕಾರ ಬಂಗಾರ ಬಿತ್ತಿ ಬೆಳೆಯಬಲ್ಲುದೇ? ದೇವರು ಕರುಣಾಮೂರ್ತಿಯೇ, ಕ್ರೂರಿಯೇ?, ಗಿಳಿಯು ಪಂಜರದೊಳಿಲ್ಲ..!, ಅದು ನಿನ್ನ ಮನೆ, ಇದು ಸುಮ್ಮನೆ! ಹೀಗೆ ಹಲವಾರು ಲೇಖನಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ.
©2025 Book Brahma Private Limited.