
‘ಹಣದ ಝಣತ್ಕಾರ ಪ್ರೀತಿಗೆ ಸಂಚಕಾರ’ ಕೃತಿಯು ತರಳಬಾಳು ಜಗದ್ಗುರು ಹಾಗೂ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಂಕಣ ಬರಹಗಳ ಸಂಕಲನವಾಗಿದೆ. ಪವಾಡಗಳ ಅಂತರಂಗ, ಮಾತು ಬೆಳ್ಳಿಯೇ ಮೌನ ಬಂಗಾರವೇ?, ಬೆಟ್ಟವೇರಿ ಬಂದಳು ಭದ್ರೆ!, ಅಂತರಂಗ ಶುದ್ಧಿ- ಬಹಿರಂಗ ಶುದ್ಧಿ, ಹಲ್ಲಿನ ಸುತ್ತ ಒಂದು ವಿಚಾರ ಲಹರಿ, ಪಾದ್ರಿಯೊಬ್ಬರು ಶಾಸ್ತ್ರಿಗಳ ಮನೆಗೆ ಬಂದಾಗ, ಅಂತರ್ಜಾಲ ವರ್ಗಾವಣೆಯ ಮಹಾಪರ್ವ, ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಕೈಗೊಂಡ ಭರವಸೆಯ ಕಾಲ್ನಡಿಗೆ, ಬದುಕಿನ ಒಳನೋಟದಿಂದ ಮೂಡಿಬರುವ ಅನುಭಾವ ಸಾಹಿತ್ಯ, ಪ್ರಜಾಸತ್ತೆಯಲ್ಲಿ ‘ಸತ್ತೆ’ ಎಂದು ಗೋಳಿಡುವ ಪ್ರಜೆ!, ಜಗವೆಲ್ಲ ಅಳುತಿರಲು ನೀ ನಗುತ ಹೋಗು!, ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ, ಮೌನದಲುಂಬುದು ಆಚಾರವಲ್ಲ, ಪ್ರೀತಿಯ ಮಂದಾನಿಲ ಬೇಕೋ ಸೇಡಿನ ದಾವಾನಲ ಬೇಕೋ? ಹೀಗೆ ಅನೇಕ ಅಂಕಣ ಬರಹಗಳು ಇಲ್ಲಿ ಸೇರಿಕೊಂಡಿವೆ.
©2025 Book Brahma Private Limited.