
ಕವಿ, ಕತೆಗಾರ, ಕಾದಂಬರಿಕಾರ, ಅಂಕಣಕಾರ, ಅಂತರ್ಜಾಲ ಪತ್ರಿಕೆಯಾದ ಕೆಂಡಸಂಪಿಗೆಯ ಸಂಪಾದಕರು ಹಾಗೂ ಆಕಾಶವಾಣಿ ಕಾರ್ಯಕ್ರಮದ ನಿರ್ವಾಹಕರಾದ ಅಬ್ದುಲ್ ರಶೀದ್ ಅವರ ಅಂಕಣ ಬರಹಗಳ ಸಂಗ್ರಹ ’ಕಾಲುಚಕ್ರ’.
ಕಾಲುಚಕ್ರದಲ್ಲಿನ ಲೇಖನಗಳು ವಾಸ್ತವದ ತುಣುಕುಗಳಾಗಿವೆ. ಈಗ ನಾನು ಪಂಜರಿಯರವ!, ವಿಮಾನ ರೆಕ್ಕೆಯ ಮೇಲೆ ಮರದ ಆನೆ, ನಿಜದ ನಾಯಿ ಮತ್ತು ಮಾಟದ ನಾಯಿ, ಆನೆಮರಿ ನುಗ್ಗಿದ ಮೈಸೂರಿನ ಕುರಿತು, ಹಿಮಪಾತ ಎಳೆಬಿಸಿಲು ಮತ್ತು ಮನುಷ್ಯರು, ರಮಣಿಯವರ ಗಿಳಿರಾಮನ ಕಥೆ, ಕತ್ರೀನಳ ಕಣ್ಣಲ್ಲಿ ಕಂಡ ಕಥೆಗಳು, ಶಾಸ್ತ್ರೀಯ ಕನ್ನಡ ಮತ್ತು ಹಳೆಯ ಡಾರ್ಲಿಂಗ್, ಬಿಸಿಲುಗಾಲದ ಮೂರು ಕತೆಗಳು, ಕಾಶ್ಮೀರದ ಒಂದು ಏಕಾಂತ, ಬುಟ್ಟಿಕೊರಚರ ಮದುವೆ ಆಲ್ಬಂ, ಹಕ್ಕಿ, ಇಡ್ಲಿ, ಹಾಗೂ ಪರಂಪರೆಯ ಪಾತ್ರೆ, ,ಮಲಯರ ಭಗವತಿಯ ಪಾತ್ರಿ ಹೇಳಿದ ಕಥೆ, ಕಣ್ಣಿಲ್ಲದ ಉದ್ಯಾನ ಸನ್ಮಾರ್ಗಿಯಲ್ಲದ ಗುಲಾಮ, ಸುಳ್ಳು ಆನೆಬಾಲವೂ ನಿಜದ ಹೆಂಡತಿಯೂ ಮುಂತಾದ ಲೇಖನಗಳಿವೆ.
©2025 Book Brahma Private Limited.