
"ಮನು ಭಾರತ “ವೆಂಬ ಕೃತಿಯು ಡಾ. ಎಂ.ಎಸ್ ಮಣಿ ಅವರ ಅಂಕಣ ಬರಹಗಳ ಸಂಕಲನ. ಆ೦ಕಣ ಬರಹಗಾರರಿಗೆ ಸಮಯದ ಡೆಡ್ಲೈನ್ ಇರುವಂತೆಯೇ ಸಮಕಾಲೀನ ವಿಷಯಗಳನ್ನು ಕುರಿತಾಗಿಯೇ ಬರೆಯುವ ಸಂದರ್ಭವೂ ಇರುತ್ತದೆ. ಅ೦ಕಣ ಬರಹಗಳು ವರದಿ ನಿರೂಪಣಾ ಶೈಲಿಯಿಂದ ಹೊರತಾಗಿರಬೇಕಾದರೆ ಅಧ್ಯಯನಶೀಲತೆ ಮತ್ತು ಚಿಂತನಶೀಲತೆ ಒಂದಾಗಿ ರೂಪುಗೊಳ್ಳಬೇಕಾಗುತ್ತದೆ.ಅಂಥ ಅಗತ್ಯವನ್ನು ಮೈಗೂಡಿಸಿಕೊಂಡು ಮೂಡಿರುವ ಬರಹಗಳು ಈ ಕೃತಿಯಲ್ಲಿವೆ.
©2025 Book Brahma Private Limited.