
ಕೊರೋನಾ ಜಗತ್ತಿನ ಸಕಲ ಚಟುವಟಿಕೆಯ ಮೇಲೂ ನೆರಳು ಚೆಲ್ಲಿದ ರೋಗ. ಬದುಕಿನ ಬೆಳಕೇ ಮಂಕಾದಾಗ ಏನೆಲ್ಲ ನಡೆಯಿತು? ಎನ್ನುವುದನ್ನು ಕನ್ನಡದ ಕತೆಗಾರ ಕಥೆಗಾರ್ತಿಯರಿಂದ ಬರೆಸುವ ವಿಚಾರ ಬಂದಿದ್ದು ಡಾ ಕಮಲಾ ಹೆಮ್ಮಿಗಿಯವರಿಗೆ. ಸಂಪಾದಿತ ಪುಸ್ತಕವಾಗಿ ಕೊರೋನಾ ಕಾಲದ ಘಟನೆಗಳನ್ನು ಬರೆದುಕೊಡಿ ಎಂದು ನೂರಾರು ಲೇಖಕರನ್ನು ಕೇಳಿ ಬರೆಸಿ, ತಿದ್ದಿ ತೀಡಿ ಸುಂದರವಾದ ಪುಸ್ತಕ ಹೊರ ತರುವ ಸಾಹಸ ಮಾಡಿದ್ದಾರೆ. ಕೊರೋನಾ ಜಗತ್ತಿನ ಸಕಲ ಚಟುವಟಿಕೆಯ ಮೇಲೂ ನೆರಳು ಚೆಲ್ಲಿದ ರೋಗ. ಬದುಕಿನ ಬೆಳಕೇ ಮಂಕಾದಾಗ ಏನೆಲ್ಲ ನಡೆಯಿತು? ಎನ್ನುವುದನ್ನು ಕನ್ನಡದ ಕತೆಗಾರ ಕಥೆಗಾರ್ತಿಯರಿಂದ ಬರೆಸುವ ವಿಚಾರ ಬಂದಿದ್ದು ಡಾ ಕಮಲಾ ಹೆಮ್ಮಿಗಿಯವರಿಗೆ. ಸಂಪಾದಿತ ಪುಸ್ತಕವಾಗಿ ಕೊರೋನಾ ಕಾಲದ ಘಟನೆಗಳನ್ನು ಬರೆದುಕೊಡಿ ಎಂದು ನೂರಾರು ಲೇಖಕರನ್ನು ಕೇಳಿ ಬರೆಸಿ, ತಿದ್ದಿ ತೀಡಿ ಸುಂದರವಾದ ಪುಸ್ತಕ ಹೊರ ತರುವ ಸಾಹಸ ಮಾಡಿದ್ದಾರೆ. ಸತೀಶ್ ಕುಲಕರ್ಣಿಯವರ ಮೌಲಿಕವಾದ ಮುನ್ನುಡಿ, ಶ್ರೀಧರ ಬನವಾಸಿಯವರ ಬೆನ್ನುಡಿ ಪುಸ್ತಕದ ಘನತೆಯನ್ನು ಹೆಚ್ಚಿಸಿವೆ.
©2025 Book Brahma Private Limited.