
ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ರಾಜಧರ್ಮ, ರಾಜನೀತಿ-ಭಾಗ-2 . ಪ್ರಸಕ್ತ ರಾಜಕೀಯ ಸೇರಿದಂತೆ ಎಲ್ಲ ವಲಯಗಳಲ್ಲಿಯ ಹದಗೆಟ್ಟ ಹಿನ್ನೆಲೆಯಲ್ಲಿ ವಿಶ್ಲೇಷಿಸಿರುವ ಲೇಖಕರು ಉತ್ತಮ ಆಡಳಿತದ ಚಿತ್ರಣದ ಸ್ವರೂಪವನ್ನೂ ನೀಡಿದ್ದಾರೆ. ಸನಾತನ ಧರ್ಮ ಗ್ರಂಥಗಳು, ಚಾಣಕ್ಯನ ರಾಜನೀತಿ ಇತ್ಯಾದಿ ರಾಜಧರ್ಮ, ರಾಜನೀತಿ ಕುರಿತಂತೆ ಏನು ಹೇಳುತ್ತವೆ ಎಂಬ ಬಗ್ಗೆಯೂ ಅಗತ್ಯಕ್ಕೆ ತಕ್ಕಂತೆ ಪ್ರಸ್ತಾಪ ಮಾಡಿದ್ದು, ತುಂಬಾ ಪರಿಣಾಮಕಾರಿ ಬರಹಗಳಿವು. ವಿವಿಧ ಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟಗೊಂಡಿದ್ದು, ಅವುಗಳ ಸಂಗ್ರ ಕೃತಿ ಇದಾಗಿದೆ.
ಹಿನ್ನೆಲೆಯಲ್ಲಿ ಆಡಳಿತ ಉತ್ತಮಾಂಶಗಳನ್ನು ಒಂದೆಡೆ ಕಟ್ಟಿಕೊಟ್ಟಿರುವ ಕೃತಿ ಇದು.
©2025 Book Brahma Private Limited.