ನಾನೂ ದೇವಮಾನವನಾಗಿದ್ದಿದ್ದರೆ

Author : ಪದ್ಮರಾಜ ದಂಡಾವತಿ

Pages 240

₹ 200.00




Year of Publication: 2019
Published by: ಸಪ್ನ ಪ್ರಕಾಶನ
Address: #ಧ್ಯಾನ ಎಂಟರ್ ಪ್ರೈಸೆಸ್, ಎ.ಐ. ಕಾಂಪ್ಲೆಕ್ಸ್, ಸಹಸ್ರ ಲಿಂಗೇಶ್ವರ ದೇವಸ್ಥಾನ ಬಳಿ, ಉಪ್ಪಿನಂಗಡಿ-574241
Phone: 7259887117

Synopsys

‘ನಾನೂ ದೇವಮಾನವನಾಗಿದ್ದಿದ್ದರೆ’ ಕೃತಿಯು ಪದ್ಮರಾಜ ದಂಡಾವತಿ ಅವರ ಸಂಪಾದಿತ ಸಂಕಲನವಾಗಿದೆ. ಕೃತಿಯ ಮೂಲ ಲೇಖಕರು ಕ್ಯಾಪ್ಟನ್ ಗೋಪಿನಾಥ್. ತನ್ನದೇ ಆದಂತಹ ಭಿನ್ನ ರೀತಿಯಲ್ಲಿ ವಿಚಾರ ವಸ್ತುವನ್ನು ಪ್ರಸ್ತುತಪಡಿಸುವ ಈ ಕೃತಿಯು ಹಲವಾರು ಆಯಾಮಗಳನ್ನು ಪಡೆದುಕೊಂಡಿದೆ. ‘ದೇವಮಾನ’ವನಿಗೆ ಇರುವಂತಹ ಶಕ್ತಿ ಹಾಗೂ ಆತನು ಮಾಡಬಹುದಾದ ಕಾರ್ಯದ ಕುರಿತ ಲೇಖನಗಳು ಹಲವರಿಗೆ ವಿಶೇಷವೆನ್ನಿಸಬಹುದು.

About the Author

ಪದ್ಮರಾಜ ದಂಡಾವತಿ
(30 August 1955)

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ 1955ರ ಆಗಸ್ಟ್ 30 ರಂದು ಪದ್ಜರಾಜ ದಂಡಾವತಿ ಅವರು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ- ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ್ದು, ಹಂತ ಹಂತವಾಗಿ ಬಡ್ತಿ ಹೊಂದಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯತೆಯಿಂದಾಗಿ ಜನಪ್ರಿಯತೆ ಪಡೆದಿತ್ತು.  ಕೃತಿಗಳು:  ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ(ಆರು ...

READ MORE

Related Books