ಆತಂಕ ನಿವಾರಿಸಿ ನಿರಾಳವಾಗಿರಿ

Author : ರಾಜೇಶ್ವರಿ ಜಯಕೃಷ್ಣ

Pages 92

₹ 55.00




Year of Publication: 2010
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

‘ಆತಂಕ ನಿವಾರಿಸಿ ನಿರಾಳವಾಗಿರಿ’ ರಾಜೇಶ್ವರಿ ಜಯಕೃಷ್ಣ ಅವರ ಅನುವಾದಿತ ಕೃತಿಯಾಗಿದೆ.ಇದರಲ್ಲಿ ಒಟ್ಟು ಐದು ಅಧ್ಯಾಯ ಗಳಿವೆ. ಇದು ಅನುವಾದಿತ ಕೃತಿ. ಆತಂಕ ಎಂದರೇನು, ಅದು ಏಕೆ, ಹೇಗೆ ಉಂಟಾಗುತ್ತದೆ, ಮಕ್ಕಳಲ್ಲಿ ಆತಂಕ, ಅದರ ನಿವಾರಣೆ ಮುಂತಾದವುಗಳ ಬಗ್ಗೆ ವಿವರಣೆ ಇದೆ.

About the Author

ರಾಜೇಶ್ವರಿ ಜಯಕೃಷ್ಣ

ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರ ಕೃತಿಗಳು: ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು , ಅಜ್ಜನ ಕಥೆಗಳು , ಪರಿಪೂರ್ಣ ಮಹಿಳೆ ನೀವು ಆಗಬಲ್ಲಿರಿ, ಮನಸೆ...ಓ...ಮನಸೇ, ಜನಜನಿತ ಗಾದೆಗಳು.ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು. ...

READ MORE

Related Books