ಮಹಾತ್ಮರ ಬರವಿಗಾಗಿ

Author : ಚಿ.ನ. ಮಂಗಳ

Pages 238

₹ 100.00




Year of Publication: 2010
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಆರ್. ಕೆ. ನಾರಾಯಣ್ ಭಾರತೀಯ ಇಂಗ್ಲಿಷ್ ಸಾಹಿತ್ಯದ ಅಗ್ರಗಣ್ಯ ಸಾಹಿತಿ.  ಅವರ ’ವೇಟಿಂಗ್‌ ಫಾರ್‌ ಮಹಾತ್ಮ’ ಕೃತಿಯ ಕನ್ನಡ ಅನುವಾದ ಇದು. 

ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಭೂತಪೂರ್ವ ಇತಿಹಾಸ ಬರೆದ ಮಹಾತ್ಮ ಗಾಂಧೀಜಿ ಅವರ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಚಿ.ನ.ಮಂಗಳ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ತಂದೆ ತಾಯಿಗಳಿಲ್ಲದೆ ಅಜ್ಜಿಯ ಪೋಷಣೆಯಲ್ಲಿ ಬೆಳೆದ ಶ್ರೀರಾಮ್ ಮಹಾತ್ಮರ ಬಳಿ ಸೇರಿಕೊಳ್ಳುತ್ತಾನೆ, ನಂತರ ಜೈಲಿಗೆ ಹೋಗುತ್ತಾನೆ. ದೇಶಕ್ಕೆ ಸ್ವಾತಂತ್ರ್ಯ ಬರುತ್ತದೆ. ಆ ಸಂತಸದ ಬೆನ್ನಿಗೆ ಗಾಂಧಿಹತ್ಯೆ ಕಾಡುತ್ತದೆ. ಆಗ ಶ್ರೀರಾಮ್ ತನ್ನ ಭಾವೀ ಪತ್ನಿಯ ಜೊತೆಯಲ್ಲಿದ್ದು ದುರಂತ ಕ್ಷಣಕ್ಕೆ ಸಾಕ್ಷಿಯಾಗುತ್ತಾನೆ.

ಎಂದಿನಂತೆ ದಟ್ಟ ವಿವರಗಳ ಮೂಲಕ ನಾರಾಯಣ್‌ ಅನನ್ಯ ರೀತಿಯಲ್ಲಿ ಕತೆ ಕಟ್ಟಿದ್ದಾರೆ. 

About the Author

ಚಿ.ನ. ಮಂಗಳ
(10 April 1938 - 30 May 1997)

ಶಾಶ್ವತಿ ಸಂಸ್ಥೆ ಸಂಸ್ಥಾಪಕಿ, ಕನ್ನಡದ ಮೊದಲ ಮಹಿಳಾ ಪತ್ರಕರ್ತೆ, ಸಾಹಿತಿ ಚಿ.ನ.ಮಂಗಳಾ ಈ ಅವರು ಶಿಕ್ಷಣ ತಜ್ಞರಾಗಿ, ಸ್ತ್ರೀವಾದಿ ಚಿಂತಕರಾಗಿ, ಬರಹಗಾರರಾಗಿ ಚಿರಪರಿಚಿತರಾಗಿದ್ದಾರೆ.  ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ರಾಜೇಶ್ವರಿ, ಅಭಾಗಿನಿ, ಕೆನಡಾ ಕವನಗಳು, ನಾಟಕ ಎಲ್ಲರೂ ನನ್ನವರೆ (ರೂಪಾಂತರ),  ಹೆಲನ್ ಕೆಲರ್, ತೋರುದತ್, ನೈಟಿಂಗೇಲ್, ತಿರುಮಲಾಂಬಾ, ಸ್ನೇಹಸಿಂಧು, ಭಾಷಾಂತರ, ಮಾರ್ಗದರ್ಶಿ, ಸ್ಟತಿ - ಸ್ಮರಣಗ್ರಂಥ, ನಮನ, ರತ್ನನ ಪದಗಳು, ತಿರುಮಲಾಂಬ - ಜೀವನ ಮತ್ತು ಸಾಧನೆ (ಸಹ-ಸಂಪಾದನೆ), ಕರ್ನಾಟಕದ ಮಹಿಳೆಯರು - ಲೇಖಕಿಯರು (ಮಾಹಿತಿ ಕೋಶ), ಫಾರ್ ಅಕ್ರಾಸ್ದಿ ಸೀಸ್ (ಪ್ರವಾಸ), ಸಾಯಿ ಸಬ್ಸೈನ್ (ಬಾಬಾ ...

READ MORE

Related Books