ಕನ್ನಡ ಸಾಹಿತ್ಯದಲ್ಲಿ ದ್ರೌಪದಿ

Author : ಎಸ್. ವಿ. ಪ್ರಭಾವತಿ

Pages 140

₹ 190.00




Year of Publication: 2022
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: # 164/A, ಮೊದಲನೇ ಮಹಡಿ, ಎಂ.ಆರ್.ಎನ್. ಕಟ್ಟಡ, ಕನಕಪುರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 9844098406

Synopsys

ಕನ್ನಡ ಸಾಹಿತ್ಯದಲ್ಲಿ ದ್ರೌಪದಿ ವೈ.ಕೆ ಸಂಧ್ಯಾ ಶರ್ಮ ಅವರ ಮಹಾಪ್ರಬಂಧವಾಗಿದೆ. ನಾನು ಇದನ್ನು ಪ್ರಾರಂಭಿಸಿದ ಕಾಲಕ್ಕೆ ಮಾಡುವವರೂ ಇರಲಿಲ್ಲ ಕೇಳುವವರೂ ಇರಲಿಲ್ಲ ಮಾಡುವುದರಿಂದ ಪ್ರಯೋಜನ ವೂ ಇರಲಿಲ್ಲ . ಆದರೆ ನಾನು ಓದುಗೂಳಿಯಾದುದರಿಂದ ಯಾವುದೇ ಕೆಲಸ ವಾಗಲೀ ಮಾಡದೇ ಬಿಡುತ್ತಿರಲಿಲ್ಲ . ಹೀಗಿದ್ದೂ ಇಷ್ಟೊಂದು ತಡವಾಯಿತೆಂದರೆ ಅದಕ್ಕೆ ವ್ಯವಹಾರ ಜ್ಞಾನ ದ ಕೊರತೆಯೇ ಕಾರಣ . ಸೂಕ್ಷ್ಮತೆ ಸಹ ಬೇಕು ಸರಳತೆ ಜೊತೆಗೆ ಮಾಡಿದೆವಾದರೆ ಬೆರಳನು ನೆಟ್ಟಗೆಹಿಡಿಯುವುದೇನನು ಹೇಗೆ ಎಂದು ಎಸ್ ವಿ ಪರಮೇಶ್ವರ ಭಟ್ಟರು ಬರೆಯುತ್ತಾರೆ ತಮ್ಮ ಇಂದ್ರಚಾಪ ಕವಿತೆ ಯಲ್ಲಿ . ಪರಿಷತ್ತು ಕೇವಲ 500 ಪ್ರತಿ ಗಳನ್ನು ಮುದ್ರಿಸಿ ಅವು ಬಹು ಬೇಗ ತೀರಿಹೋದರೂ ಎರಡನೇ ಮೂರನೇ ಮುದ್ರಣ ಗಳನ್ನು ಕಾಣುವಾಗಲೂ ತುಂಬಾ ತಡವಾಗಿತ್ತು . ಈ ಮುದ್ರಣವೂ ತಡವಾಗಿಯೇ ಬಂದಿದೆ . ಬಹು ಮಂದಿಗೆ ನಾನು ಇದರ ಜೆರಾಕ್ಸ್ ಹಾಳೆಗಳನ್ನು ಕಳಿಸಿದ್ದೇ ಹೆಚ್ಚು . ಮಹಾಭಾರತದ ದ್ರೌಪದಿ ತುಂಬಾ ಪ್ರಭಾವಶಾಲಿ ಎಂದು ಲೇಖಕಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಎಸ್. ವಿ. ಪ್ರಭಾವತಿ
(27 May 1950)

ಸ್ತ್ರೀವಾದಿ ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭಿಸಿದ ಅವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ...

READ MORE

Related Books