ಪಾಪ ಪ್ರಜ್ಞೆ

Author : ಜಿ.ಎಸ್‌.ಕಲಾವತಿ ಮಧುಸೂದನ

Pages 130

₹ 120.00




Year of Publication: 2021
Published by: ಸ್ಪಂದನ ಸಿರಿ ಪ್ರಕಾಶನ
Address: #406. 11ನೇ ಅಡ್ಡ ರಸ್ತೆ, ಕುವೆಂಪುನಗರ, ಹಾಸನ-573201
Phone: 7204731877

Synopsys

‘ಪಾಪ ಪ್ರಜ್ಞೆ’ಜಿ.ಎಸ್‌ ಕಲಾವತಿ ಮಧುಸೂದನ ಅವರ ಪ್ರಬಂಧ ಸಂಕಲನವಾಗಿದೆ. ನಿಗೂಢ ವಿಶ್ವದ ಅಂತರಂಗದ ಬೆಳಕು ಭದ್ರವಾದುದು, ಆಗುರೇಗುತ್ತ ಈ ಪರೊಳಗೆಲ್ಲಾ ಅದು ಸುಪ್ತವಾಗಿ ಅಡಗಿದೆ ಅದು ಆ ಹಣದ ಬೆಳಳನ್ನು ಕಂಡು ಎರಡು ದಿವ್ಯ ಜ್ಯೋತಿಯ ಪ್ರಕಾರದಲ್ಲಿ ಬಾಳು ಸಾರ್ಥಕವಾಗಬೇಕು, ಬದುಕು ಸಾರ್ಥಕಗೊಳ್ಳಬೇಕಾದರೆ ಕಾಣದ ಬೆಳಕನ್ನು ಕಾಣುವ ಎತ್ತರಕ್ಕೆ ಮಿಡಿದು ತುಡಿಯಬೇಕು ಆ ಸುಖಕ್ಕೆ ಪ್ರೇರಣೆ ನೀಡುವುದೇ ಕಾವ್ಯ, ಕಾಣದ ಬೆಳಕನ್ನು ಕಾಣಿಸುವುದು ಅವರ ಗುರಿ.

About the Author

ಜಿ.ಎಸ್‌.ಕಲಾವತಿ ಮಧುಸೂದನ

ಜಿ.ಎಸ್.ಕಲಾವತಿಮಧುಸೂದನ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನವರು. ತಂದೆ ಜಿ.ಆರ್.ಶ್ರೀನಿವಾಸಯ್ಯ,ತಾಯಿ ಕೆ.ಪಿ.ರಾಜಮ್ಮ. ಹಿಂದಿ ಭಾಷೆಯಲ್ಲಿ ಬಿ.ಎ, ಬಿ.ಇ.ಎಡ್‌,ಹಾಗೂ ಸಮಾಜಶಾಸ್ತ್ರದಲ್ಲಿ ಎಮ್‌.ಎ ಸ್ನಾತಕೋತರ ಪದವಿ ಪಡೆದಿದ್ದಾರೆ. ಅವರು ಪ್ರಾಥಮಿಕ, ಮಾಧ್ಯಮಿಕ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಮೋಘವಾಹಿನಿಯಲ್ಲಿ ನಿರ್ದೆಶಕಿಯಾಗಿ, ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ಕಲರವ, ಸಂಕೀರ್ತನಮಾಲ, ಶೃತಿಮಾಲ,ಜೇನಹನಿ,ಅಂತರತಮ ನೀ ಗುರು, ಶ್ರೀರಂಗ ಮಹಾತ್ಮೆ ,ಸೌಗಂಧಿಕ, ಮಧುಲತೆ,ಬೆಳ್ಳಿಬಟ್ಟಲೊಳು, ಶ್ರೀ ಶ್ರವಣ ಕೀರ್ತನ,ಸ್ಪಂದನ ಸಿರಿ, ನೆನಪಿನ ಪಯಣ, ಸ್ಪಂದನ,ಅಪರಾಧಿ ನಾನಲ್ಲ . ಪ್ರಶಸ್ತಿಗಳು: “ಸಮಾಜ ಸೇವಾ” ಪ್ರಶಸ್ತಿ, “ಸಾಹಿತ್ಯ ಮತ್ತು ಸಾಂಸ್ಕೃತಿಕ ಭೂಷಣ”ಪ್ರಶಸ್ತಿ , ನಾರಿಶಕ್ತಿ ರಾಜ್ಯ ಪ್ರಶಸ್ತಿ, ‘ಮಹಿಳಾ ...

READ MORE

Related Books