ಸಮಗ್ರ ಲಲಿತ ಪ್ರಬಂಧಗಳು

Author : ಎ.ಎನ್. ಮೂರ್ತಿರಾವ್

Pages 360

₹ 330.00




Year of Publication: 2021
Published by: ಅಂಕಿತ ಪುಸ್ತಕ
Address: #53 ಗಾಂಧಿ ಬಜಾರ್ ,ಬಸವನಗುಡಿ, ಬೆಂಗಳೂರು 560004
Phone: 26617755

Synopsys

ಕನ್ನಡ ಪ್ರಬಂಧ ಪ್ರಕಾರಕ್ಕೆ ಹೊಸ ಆಯಾಮವನ್ನೇ ತಂದುಕೊಟ್ಟ ಎ ಎನ್ ಮೂರ್ತಿರಾವ್ ಅವರ ಸಮಗ್ರ ಪ್ರಬಂಧಗಳ ಸಂಪುಟ ಇದು. ಹಗಲುಗನಸುಗಳು, ಮಿನುಗು ಮಿಂಚು, ಅಲೆಯುವ ಮನ, ಜನತಾ ಜನಾರ್ದನ ಈ ಎಲ್ಲ ಪ್ರಬಂಧಸಂಕಲನಗಳ ಪ್ರಬಂಧಗಳು ಸೇರಿರುವ ಮತ್ತು ಉಳಿದ ಪ್ರಬಂಧಗಳನ್ನೂ ಒಳಗೊಂಡಿರುವ ವಿಸ್ತೃತ ಆವೃತ್ತಿ ಇದಾಗಿದೆ. 

About the Author

ಎ.ಎನ್. ಮೂರ್ತಿರಾವ್
(18 June 1900 - 23 August 2003)

ಲಲಿತ ಪ್ರಬಂಧ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದ ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್  ವಿಮರ್ಶಕರೂ ಆಗಿದ್ದರು. ವೈಚಾರಿಕ ಗ್ರಂಥ ‘ದೇವರು’ ಮೂಲಕ ಜನಪ್ರಿಯರಾದ ಮೂರ್ತಿರಾವ್ ಅವರು 1900ರ ಜೂನ್ 18ರಂದು ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು. ತಂದೆ ಎಂ.ಸುಬ್ಬರಾವ್ ಮತ್ತು ತಾಯಿ ಪುಟ್ಟಮ್ಮ. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ 1913ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ಬಿ.ಎ. ಪದವಿ (1922), ಎಂ.ಎ. ಪದವಿ (1924) ಪಡೆದರು. ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ (1924), ಮೈಸೂರು ವಿಶ್ವವಿದ್ಯಾಲಯದಲ್ಲಿ ...

READ MORE

Related Books