
ಸರಳ ಸತ್ವ ಮತ್ತು ಸ್ವಾಯತ್ತ ಮನೋಧರ್ಮದ ಹಳ್ಳಿಯವರ ಬರಹಗಳು ಕನ್ನಡದ ಸಾಂಸ್ಕೃತಿಕ ಚಹರೆಗಳನ್ನು ವಿಸ್ತರಿಸುವಂತಿದೆ. ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಪಾರ ಓದು, ಮತ್ತು ಒಳನೋಟಗಳ ಪರಿ ಇಲ್ಲಿ ಸೂಕ್ಷ್ಮವಾಗಿ ಓದುಗರಿಗೆ ಹತ್ತಿರವಾಗುತ್ತದೆ. ಸಣ್ಣ ಪುಟ್ಟ ಸಂಗತಿಗಳಲ್ಲಿಯೇ ಬದುಕಿದ ಅನನ್ಯತೆ ಮತ್ತು ಮಹತ್ತು ಅಡಗಿದೆ ಎಂಬುದನ್ನು ಈ ಪ್ರಬಂಧಗಳು ಕಂಡರಿಸಿವೆ.
©2025 Book Brahma Private Limited.