
ಮಹಾದೇವ ದೇಸಾಯಿ ಅವರು ಅಪ್ರತಿಮ ದೇಶಪ್ರೇಮಿಗಳು. ಗಾಂಧೀಜಿಯ ಒಡನಾಡಿಗಳು. ತೀಕ್ಷ್ಣ ಹಾಗೂ ಸೂಕ್ಷ್ಮ ಮತಿಗಳು. ಇತಿಹಾಸ ಪ್ರಸಿದ್ಧ ಭೇಟಿ, ಋಷಿಕೇಶದ ಒಂದು ನೋಟ, ಬಾಂಬು ಹಾಕಲು ಬೆಕ್ಕು, ಶ್ರದ್ಧೆ-ನಂಬಿಕೆಗೆ ಸಂಚಕಾರ, ಹಿಂದಲ ತ್ಯಾಗಕ್ಕೆ ಇಂದು ಬೆಲೆ, ನಮ್ಮ ಕಾಲಕ್ಕೆ ನಾವು ದೇವರಿಗೆ ಹೊಣೆಗಾರರು, ವೇಗವು ಗ್ರಾಮ ಸಂಸ್ಕೃತಿಗೆ ವಿರೋಧವಾದುದು, ಸೀಮ್ಲಾದಲ್ಲಿಯ ಬಡವರು, ಸಾಮ್ರಾಜ್ಯವಾದಿಗಳ ಗ್ಯಾಂಗು ಹೀಗೆ ಒಟ್ಟು 24 ಕೃತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ. ವಿಷಯ ವಸ್ತು, ಅದರ ಪ್ರತಿಪಾದನೆಯ ರೀತಿ, ನಿರೂಪಣಾ ಶೈಲಿ ಇಂಹ ಅಂಶಗಳಿಂದ ಈ ಸಾಹಿತ್ಯಕ ಕೃತಿಗಳು ತಮ್ಮ ಉನ್ನತ ಮಟ್ಟವನ್ನು ಕಾಯ್ದುಕೊಂಡಿವೆ.
©2025 Book Brahma Private Limited.