ಆದರ್ಶ ಮನುಜ

Author : ಕೋಗಿಲಹಳ್ಳಿ ಕೃಷ್ಣಪ್ಪ

Pages 48

₹ 70.00




Year of Publication: 2017
Published by: ಶ್ರೀ ಸಾಯಿ ಪಬ್ಲಿಕೇಷನ್ಸ್
Address: ನಂ.7, 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಜ್ಞಾನ ಭಾರತಿ, ಬೆಂಗಳೂರು. 560056
Phone: 9611673515

Synopsys

’ಆದರ್ಶ ಮನುಜ’ ಪದ್ಮಶ್ರೀ ಪುರಸ್ಕೃತ  ಜನಪ್ರಿಯ ಕವಿ ಡಾ. ದೊಡ್ಡರಂಗೇಗೌಡರ ಬಹುಮುಖ ಪ್ರತಿಭೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ಪರಿಚಯಿಸುವ ವಿಶಿಷ್ಟ ಕೃತಿ. ಒಬ್ಬ ಕವಿಯ ಜೀವನ ಚರಿತ್ರೆ ಬರೆಯುವುದು ಕಷ್ಟದ ವಿಷಯವೇ ಸರಿ. ಆದರೂ ಇಲ್ಲಿ ಕೋಗಿಲಹಳ್ಳಿ ಕೃಷ್ಣಪ್ಪ ಅವರು ಈ ಸಾಹಸದಲ್ಲಿ ಯಶಸ್ವಿಯಾಗಿದ್ಧಾರೆ. ಇದು ಮುಖ್ಯವಾಗಿ ಕನ್ನಡನಾಡಿನ ಮಕ್ಕಳಿಗಾಗಿ ಬರೆದ ಪುಸ್ತಕವಾಗಿದೆ.

About the Author

ಕೋಗಿಲಹಳ್ಳಿ ಕೃಷ್ಣಪ್ಪ
(10 July 1944)

ಕೆ.ಜಿ.ಎಫ್‌. ಮೂಲದರಾದ ಕೋಗಿಲಹಳ್ಳಿ ಕೃಷ್ಣಪ್ಪ ಅವರು ಭರತ್‌ನಗರದ ಬಿಇಎಂಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು 13 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಂಗಾರಪೇಟೆ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿದ್ದ ಕೋಗಿಲಹಳ್ಳಿ ಕೃಷ್ಣಪ್ಪ, ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.  ...

READ MORE

Related Books