ಕುಸ್ತಿರಂಗದ ದಿಗ್ಗಜರು

Author : ಎಂ. ನರಸಿಂಹಮೂರ್ತಿ (ಮ.ನ. ಮೂರ್ತಿ)

Pages 126

₹ 55.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560016
Phone: 080-22107718

Synopsys

ಕರ್ನಾಟಕದಲ್ಲಿ ಪ್ರಸಿದ್ದ ಕಲೆಗಳಲ್ಲಿ ಕುಸ್ತಿ ಕಲೆಯು ಒಂದಾಗಿತ್ತು, ಆದರೆ ಪ್ರಸ್ತುತ ನಶಿಸಿ ಹೋಗುತ್ತಿದೆ. ಆ ಕಲೆಯನ್ನು ಪ್ರೋತ್ಸಾಹಿಸುವ, ರೂಢಿಸಿಕೊಳ್ಳಲು ಪಡಬೇಕಾದ ವಿಶೇಷ ಸಾಧನೆ, ಸಾಧನೆಯ ನಂತರ ಸಮಾಜದಿಂದ ಸಿಗದ ಮಾನ್ಯತೆ, ಆರ್ಥಿಕ ಅಸ್ಥಿರತೆಗಳು ಈ ಎಲ್ಲಾ ಸಂಗತಿಗಳು ರಂಗದಿಂದ ಜನ ಮರೆಯಾಗಲು ಕಾರಣವಾಯಿತು. ಬರಹಗಾರ “ನರಸಿಂಹಮೂರ್ತಿ”ಯವರು ಕುಸ್ತಿಕಲೆಯ ಸಾಧಕರನ್ನು ಮುಂದಿನ ಪೀಳಿಗೆಗೆ ಈ ಕೃತಿಯ ಮೂಲಕ ಪರಿಚಯಿಸಿದ್ದಾರೆ.

About the Author

ಎಂ. ನರಸಿಂಹಮೂರ್ತಿ (ಮ.ನ. ಮೂರ್ತಿ)
(06 June 1906 - 22 April 1977)

ಮ.ನ. ಮೂರ್ತಿ (06-06-1906, 22-04-1977) ಕಥೆ, ಕಾದಂಬರಿಕಾರರು, ಪತ್ರಿಕಾ ಸಂಪಾದಕರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿಯವರು. ತಂದೆ ಮಧ್ವರಾವ್ ಮತ್ತು ತಾಯಿ ಭೀಮಕ್ಕ. ಪ್ರೌಢಶಾಲೆ ಶಿಕ್ಷಣವನ್ನು ತುಮಕೂರಿನಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ. ಸೇರಿ ನಂತರ ಕನ್ನಡದಲ್ಲಿಯ ಆಸಕ್ತಿಯಿಂದ ಸಾಹಿತಿ ಎ.ಆರ್. ಕೃಷ್ಣ ಶಾಸ್ತ್ರೀ ಹಾಗೂ ಟಿ.ಎಸ್. ವೆಂಕಣ್ಣಯ್ಯ ಅವರ ಪ್ರೋತ್ಸಾಹದಿಂದ ಬಿ.ಎ. ಪೂರೈಸಿದರು.  ಕೃತಿಗಳು: ‘ಚಿಕ್ಕದೇವರಾಯ’ (ಕಾದಂಬರಿ), ‘ಟಿಪ್ಪೂ ಸುಲ್ತಾನ್’ (3 ಭಾಗಗಳಲ್ಲಿ) ಹಾಗೂ ಸಣ್ಣ ಕಥಾ ಸಂಕಲನ ‘ತಂಗಳೂಟ’. ‘ಗಾನಯೋಗಿ ರಾಮಣ್ಣ’, ‘ಸ್ವಯಂವರ’, ‘ಸುವರ್ಣ ಮುಖಿ’ (ಕಾದಂಬರಿಗಳು), ಪ್ರಜಾಮತ ವಾರಪತ್ರಿಕೆಗಾಗಿ ‘ಶಾಂತಲಾ’ ಕಾದಂಬರಿಯನ್ನು ಬರೆಯತೊಡಗಿದಾಗ ಅನಿರೀಕ್ಷಿತವಾಗಿ ಪ್ರಜಾಮತ ವ್ಯವಸ್ಥಾಪಕ ಸಂಪಾದಕರ ...

READ MORE

Related Books