ಆರ್.ಕೆ. ಶ್ರೀಕಂಠನ್

Author : ಕೆ. ಮುರಳಿಧರ

Pages 74

₹ 45.00




Year of Publication: 2013
Published by: ಉದಯಭಾನು ಕಲಾ ಸಂಘ (ನೋಂ.)
Address: ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಗವಿಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು-560019
Phone: (080-26609343 / 26601831)

Synopsys

ಮೇರು ಸಾಧನೆಗೈದು ಸಂಗೀತ ಕಲಾ ಪ್ರಪಂಚಕ್ಕೆ ತಮ್ಮದೇ ಕೊಡುಗೆ ನೀಡಿದವರು ಆರ್‍.ಕೆ. ಶ್ರೀಕಂಠನ್. ಕಲಾವಿದರಾಗಿ, ಪ್ರತಿಷ್ಟಿತ ವೇದಿಕೆಗಳಲ್ಲಿ ಹಾಡುತ್ತಾ ವಿಜೃಂಭಿಸಿದ ಶ್ರೀಕಂಠನ್ ಇವರ ಜೀವನ ಮತ್ತು ಕಲಾ ಸೇವೆಯ ಪರಿಚಯ ಕೃತಿ ನೀಡುತ್ತದೆ.

About the Author

ಕೆ. ಮುರಳಿಧರ

ನಟ, ಸಂಭಾಷಣೆಕಾರ ಹವ್ಯಾಸಿ ಬರಹಗಾರರಾದ ಕೆ. ಮುರಳಿಧರ ಅವರು ದಾಸ ಸಾಹಿತ್ಯದಲ್ಲಿ ಬೇರುಮಟ್ಟದ ಅಧ್ಯಯನ ನಡೆಸಿದ್ದಾರೆ. ಗೊಂಬೆಯಾಟದ ಕಲಾವಿದರಾಗಿ, ನಟ, ಗಾಯಕ, ಸಂಭಾಷಣಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಗೊಂಬೆಯಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಪ್ರವಾಸ ಕಥನ ಹಾಗೂ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ನಾ ಕಂಡ ಅಮೆರಿಕ’ (ಪ್ರವಾಸ ಕಥನ), ಮನದ ಮಾತುಗಳೆಲ್ಲ ಕವಿತೆಯಾದಾಗ (ಕವನ ಸಂಕಲನ), ಗೊಂಬೆಯಾಟಕ್ಕಾಗಿ ಪೌರಾಣಿಕ ನಾಟಕಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books