ಡಾ. ಬಿ. ಎಸ್. ವಿಶ್ವನಾಥ

Author : ಎಲೆ ಶಶಿಧರ

Pages 56

₹ 60.00




Year of Publication: 2014
Published by: ಉದಯಭಾನು ಕಲಾ ಸಂಘ
Address: ಉದಯಭಾನು ಉನ್ನತ ಅಧ್ಯಯನ ಕೇಂದ್ರ ಗವಿಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡ ನಗರ, ಬೆಂಗಳೂರು - 560019
Phone: 08026609343

Synopsys

ಉದಯಬಾನು ಸುವರ್ಣ ಪುಸ್ತಕ ಮಾಲೆಯಡಿ ಬೆಂಗಳೂರಿನ ಉದಯಬಾನು ಕಲಾ ಉನ್ಸಂನತ ಅಧ್ಯಯನ ಕೇಂದ್ರವು ಪ್ರಕಟಿಸಿದ ಕೃತಿ ’ಡಾ. ಬಿ.ಎಸ್.ವಿಶ್ವನಾಥ’. ಎಲೆ ಶಶಿಧರ ಅವರು ಡಾ. ಬಿ.ಎಸ್.ವಿಶ್ವನಾಥರ ಬದುಕು-ಬರೆಹ ಕುರಿತು ಬರೆದಿದ್ದಾರೆ. 

About the Author

ಎಲೆ ಶಶಿಧರ

ಎಲೆ ಶಶಿಧರ ಅವರು ಕರ್ನಾಟಕ ಸಹಕಾರ ಸೇವೆಯಿಂದ ಸಹಕಾರ ಸಂಘಗಳ ಅಪರ ನಿಬಂಧಕರಾಗಿ ಸೇವೆಯಿಂದ ನಿವೃತ್ತಿ ಹೊಂದಿ, ಪ್ರವೃತ್ತಿಯಿಂದ ಸಹಕಾರ ಮತ್ತು ವ್ಯವಸ್ಥಾಪನೆ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಜನಪ್ರಿಯ ವಿಜ್ಞಾನ ಸಹಕಾರ ವ್ಯವಸ್ಥಾಪನೆ ಬಗ್ಗೆ ಅನೇಕ ವಿಷಯಗಳ ಬಗ್ಗೆ ಲೇಖನಗಳನ್ನು ಬರೆದು ಪ್ರಕಟಿಸಿದ್ಧಾರೆ. ಗ್ರಾಮೀಣ ಮಟ್ಟದಲ್ಲಿ “ಅಮುಲ್' ಮಾದರಿ ಸಹಕಾರಿ ಸಂಘಗಳ ಸ್ಥಾಪನೆ ಮೇಲ್ವಿಚಾರಣೆಯ ಅನುಭವದ ಜೊತೆಗೆ 1983ರಲ್ಲಿ ಸಹಕಾರಿ ಇಲಾಖೆಗೆ ಪ್ರೊಬೇಷನರಿ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಕರ್ನಾಟಕ ರಾಜ್ಯಾದ್ಯಂತ ಸೇವೆ ಸಲ್ಲಿಸಿದ ಅನುಭವ ಇವರದು.  ...

READ MORE

Excerpt / E-Books

.

Related Books