ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರು

Author : ಬಿ.ರಾಜಶೇಖರಪ್ಪ

Pages 104

₹ 40.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಗಾಂಧಿ ತತ್ವವನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಿ, ಪ್ರಮುಖ ಗಾಂಧಿ ತತ್ವಕಾರರಾದ “ಶ್ರೀನಿವಾಸ್ ಜೋಯಿಸಂ” ರವರ ಬಗ್ಗೆ ಈ ಕೃತಿಯಲ್ಲಿ ಮಾಹಿತಿಯನ್ನು ಕೊಡಲಾಗಿದೆ. ಅವರು ವಕೀಲರಾದರು, ಚಿತ್ರದುರ್ಗದ ಇತಿಹಾಸ, ಹಿನ್ನೆಲೆ, ಇವೆಲ್ಲವನ್ನು ತಮ್ಮ ಆಸಕ್ತಿ ಕ್ಷೇತ್ರವನ್ನಾಗಿ ರೂಢಿಸಿಕೊಂಡು ಚಿತ್ರದುರ್ಗದ ಇತಿಹಾಸದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರು. ಇವರು ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಯಾವುದೇ ಪ್ರಭಾವಕ್ಕೆ ಒಳಗಾಗದೆ ವಸ್ತುನಿಷ್ಠವಾಗಿ ಇತಿಹಾಸವನ್ನು ಬರೆದವವರು.ಇವರ ಜೀವನದ ಸ್ಪಷ್ಟ ನೋಟವನ್ನು ಲೇಖಕ ಬಿ.ರಾಜಶೇಖರಪ್ಪ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಬಿ.ರಾಜಶೇಖರಪ್ಪ

ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 650 ಅಪ್ರಕಟಿತ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ಹಾಗೂ ಹಲವಾರು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಡಾ. ಬಾ.ರಾ. ಗೋಪಾಲ್‌ ಶಾಸನತಜ್ಞ ಪ್ರಶಸ್ತಿ ( 2004) ಮತ್ತು ಸಂಶೋಧನ ಶ್ರೀ ಪ್ರಶಸ್ತಿ (2016) ನೀಡಿ ಇತಿಹಾಸ ಅಕಾಡೆಮಿ ಡಾ. ಬಿ.ರಾಜಶೇಖರಪ್ಪ ಅವರನ್ನು ಗೌರವಿಸಿದೆ. ಅಲ್ಲದೆ ಕನ್ನಡ ಮೋಡಿ ಲಿಪಿಯ ಹಸ್ತಪ್ರತಿ ಸಂಪಾದನ ಕಾರ್ಯಕ್ಕಾಗಿ ಶಿವಯೋಗ ಮಂದಿರದಿಂದ ಕುಮಾರಶ್ರೀ ಪ್ರಶಸ್ತಿ ದೊರೆತಿದೆ. ...

READ MORE

Related Books