ಸತ್ಯಮಂಗಲ ಮಹದೇವ

Author : ಸುಬ್ಬು ಹೊಲೆಯಾರ್‌ (ಹೆಚ್. ಕೆ. ಸುಬ್ಬಯ್ಯ)

Pages 46

₹ 30.00




Year of Publication: 2016
Published by: ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ
Address: ಫ್ಲಾಟ್ ನಂ.140, ಪೂಜಾ ಕಾಲೋನಿ, ಕುಸನೂರು ರೋಡ್, ಕಲಬುರಗಿ- 585 106
Phone: 9449163751

Synopsys

ಸತ್ಯಮಂಗಲ ಮಹದೇವ ಅವರು ಕಾವ್ಯ ಮತ್ತು ಸಾಮಾಜಿಕ ಬದ್ಧತೆಯ ಜೀವಪರ ಚಿಂತನೆಗಳಿಂದ ಪ್ರೇರಿತರಾಗಿ ಕಾವ್ಯಕೃಷಿಯಲ್ಲಿ ತೊಡಗಿಸಿಕೊಂಡವರು. ಈಗಾಗಲೇ 'ಭಾವತೀರದ ಹಾದಿಯಲ್ಲಿ', 'ಹೆಜ್ಜೆ ಮೂಡಿದ ಮೇಲೆ', 'ಯಾರ ಹಂಗಿಲ್ಲ ಬೀಸುವ ಗಾಳಿಗೆ' ಕವನ ಸಂಕಲನಗಳನ್ನು ರಚಿಸಿದ್ದಾರೆ. 'ಬೊಗಸೆಯಲ್ಲಿ ಹಿಡಿದ ಬೆಂಕಿ' ಕವನ ಸಂಕಲನ ಮತ್ತು 'ಎಸಳು' ಎಂಬ ವಿಮರ್ಶಾ ಸಂಕಲನವನ್ನು ರಚಿಸಿರುವ ಸತ್ಯಮಂಗಲ ಮಹದೇವ ಅವರ ಜೀವನ ಚಿತ್ರಣ ಈ ಕೃತಿ.

About the Author

ಸುಬ್ಬು ಹೊಲೆಯಾರ್‌ (ಹೆಚ್. ಕೆ. ಸುಬ್ಬಯ್ಯ)
(21 September 1962)

ಸುಬ್ಬು ಹೊಲೆಯಾರ್‌ ಎಂದೇ ಪ್ರಖ್ಯಾತವಾಗಿರುವ ಹೆಚ್. ಕೆ. ಸುಬ್ಬಯ್ಯ  ಕೋಮಾರಯ್ಯ ಮತ್ತು ತಿಪ್ಪಮ್ಮ ದಂಪತಿಗಳ ಮಗನಾಗಿ ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಜನಿಸಿದರು. ಪ್ರಸ್ತುತ ದೂರದರ್ಶನ ಚಂದನ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಕರಾಗಿರವ ಸುಬ್ಬು ಹೊಳೆಯಾರ್‌, ಡಿಪ್ಲೊಮ ಇನ್ ಡ್ರಾಮಾ ಪದವಿ, ನೀನಾಸಂ ಹೆಗ್ಗೋಡು ಇಲ್ಲಿ ರಂಗ ಶಿಕ್ಷಣ ಕಲಿತವರು. ’ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಕೃತಿಗೆ ಡಾ. ಜಿ. ಎಸ್. ಎಸ್. ಕಾವ್ಯಪ್ರಶಸ್ತಿ, ದಿನಕರದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯಪ್ರಶಸ್ತಿ, ’ಅಮ್ಮ’ಗೌರವ ಪ್ರಶಸ್ತಿ, ಮುಳ್ಳೂರ್‌ ನಾಗರಾಜ್ ಕಾವ್ಯಪ್ರಶಸ್ತಿ ಸೇರಿದಂತೆ ಹಲವಾರು ...

READ MORE

Related Books