ಚಂದಿರ ಬೇಕೆಂದವನು

Author : ಪ್ರಜ್ಞಾ ಶಾಸ್ತ್ರಿ

Pages 268

₹ 180.00




Year of Publication: 2017
Published by: ಛಂದ ಪುಸ್ತಕ
Address: ಐ- 004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76
Phone: 9844422782

Synopsys

ಮಿಮಿ ಬೇರ್ಡ್ ಬರೆದ ’ಹಿ ವಾಂಟೆಂಡ್ ದಿ ಮೂನ್’ ಕೃತಿಯನ್ನು ಕನ್ನಡಕ್ಕೆ ಲೇಖಕಿ, ಅನುವಾದಕಿ ಪ್ರಜ್ಞಾ ಶಾಸ್ತ್ರಿ ’ಚಂದಿರ ಬೇಕೆಂದವನು’ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ಧಾರೆ. ಇದು  ಅವರ ಮೊದಲ ಅನುವಾದಿತ ಕೃತಿ

ಎರಡು ತಲೆಮಾರುಗಳ ನಡುವಿನ  ದುರಂತ ಕೊಂಡಿಗಳನ್ನು ಬೆಸೆಯುವ ಕೃತಿಯಿದು. ತಂದೆಯು ಪ್ರಸಿದ್ದ ವೈದ್ಯನಾಗಿದ್ದರೂ, ತಾಯಿಉ ಕೆಲವು ಕಠಿಣ ನಿರ್ಧಾರಗಳಿಂದ ಆತನ ಪರಿಚಯವೇ ಇಲ್ಲದಂತೆ ಮಗಳು ಮಿಮಿ ಬೇರ್ಡ್ ಬೆಳೆಯುತ್ತಾಳೆ. ಮನೋರೋಗಿಯಾಗಿದ್ದ ಅಪ್ಪನ ದುರಂತ ಜೀವನವು ಆಕೆಯೆದುರು ತೆರೆದುಕೊಳ್ಳುತ್ತದೆ. ಅವನ ಬವಣೆಗಳ ವಿವರಗಳು ಅನಾವರಣಗೊಳ್ಳುತ್ತಾ ಸಾಗುವ ವಸ್ತುವನ್ನು ಈ ಕೃತಿ ಓದುಗರಿಗೆ ಪರಿಚಯಿಸುತ್ತದೆ.

 

About the Author

ಪ್ರಜ್ಞಾ ಶಾಸ್ತ್ರಿ

ಕವಿ, ಲೇಖಕಿ ಪ್ರಜ್ಞಾ ಶಾಸ್ತ್ರಿ ಅವರು ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರು. ಪ್ರಸ್ತುತ ಕೀನ್ಯದ ನೈರೊಬಿಯಾದಲ್ಲಿ ವಾಸ. ಸಾಹಿತ್ಯದಷ್ಟೇ ಫೋಟೋಗ್ರಫಿ ಮೇಲೂ ಒಲವು ಇವರದ್ದು. ಮಿಮಿ ಬೇರ್ಡ್ ಅವರ ‘ಹಿ ವಾಂಟೆಂಡ್ ದಿ ಮೂನ್’ ಕೃತಿಯನ್ನು ‘ಚಂದಿರ ಬೇಕೆಂದವನು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.  ...

READ MORE

Related Books