ಬಯಲು

Author : ಶಶಿಧರ ವಿಶ್ವಾಮಿತ್ರ

Pages 222

₹ 130.00




Year of Publication: 2011
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 08022443996

Synopsys

ಲೇಖಕ ಶಶಿಧರ ವಿಶ್ವಾಮಿತ್ರ ಅವರ ‘ಬಯಲು’ ಕೃತಿಯು ಲೇಖಕ ಮುಕುಂದರಾವ್ ಅವರ ಕಾದಂಬರಿಯ ಅನುವಾದವಾಗಿದೆ. ಮುಕುಂದರಾವ್ ಅವರ ಪ್ರಸ್ತುತ ಕಾದಂಬರಿಯು 12ನೆ ಶತಮಾನದೊಳಕ್ಕೆ ಸಿದ್ಧಮಾದರಿಯ ಪಯಣವನ್ನು ಮಾಡದೆ, ಹೊಸ ಬಗೆಯಿಂದ ಪ್ರವೇಶಿಸಹೊರಟಿದೆ .ಉದಾಹರಣೆಗೆ, ವಚನ ಚಳುವಳಿಯನ್ನು ನ ಭೂತೋ ನ ಭವಿಷ್ಯತಿ ಎಂಬಂಥ ಪ್ರತ್ಯೇಕಿತ ಸ್ವರೂಪದಲ್ಲಿ ಕಾಣದೆ, ಅದನ್ನು ನಮ್ಮ ನಾಡಿನ ಅವಧೂತ ಪರಂಪರೆಗಳ ಮತ್ತು ತಾತ್ವಿಕ ಚರ್ಚೆಗಳ ಒಂದು ಭಾಗವಾಗಿ ಕಾಣುವ ಕ್ರಮದಿಂದ ಹೊಸ ತಿಳುವಳಿಕೆ ಸಾಧ್ಯವಿದೆಯೆಂಬುದನ್ನು ಈ ಕಾದಂಬರಿ ಕಾಣಿಸಿಕೊಟ್ಟಿದೆ. ಮುಕುಂದ ರಾವ್ ಇಂಥ ಸಿದ್ಧಮಾರಿಯ ನಿರಚನೆಯ ಕೆಲಸವನ್ನು ಬೌದ್ಧಿಕ ಹತ್ಯಾರಗಳನ್ನು ಬಳಸಿ ಮಾಡದೆ ಕೇವಲ ಕಥನದ ಶಯ್ಯೆಯ ಮೂಲಕವೇ ಸಲೀಸಾಗಿ ಮಾಡಿದ್ದಾರೆಂಬುದೂ ಈ ಕಾದಂಬರಿಯ ಇನ್ನೊಂದು ವಿಶೇಷವಾಗಿದೆ.

About the Author

ಶಶಿಧರ ವಿಶ್ವಾಮಿತ್ರ

ಶಶಿಧರ ವಿಶ್ವಾಮಿತ್ರ ಅವರು ಬರಹಗಾರರು ಕೃತಿಗಳು: ಖಿಲ, ವಿಜ್ಞಾನಿಗಳ ಬೆಳಕು, ಬಯಲು (ಅನುವಾದ), ಸರಳ ಆರೋಗ್ಯ ವಿಜ್ಞಾನ, ಸಂಚಿ (ಆತ್ಮಕಥೆ), ಹಿಂದೂ ಧರ್ಮ ಭಾರತೀಯ ಪರಂಪರೆಯ ಬೆಳಕು, ಪದ ಕುಸಿಯೇ  ನೆಲವಿಹುದು, ಸೃಷ್ಟಿಯ ರಂಗವಲ್ಲಿ. ...

READ MORE

Related Books