ಸಾವಿತ್ರಿ

Author : ಪಂಕಜಾ ರಾಮ ಭಟ್

Pages 128

₹ 100.00




Year of Publication: 2019
Published by: ಕೆ.ಎಸ್.ರಾಮ ಭಟ್
Address: ಡೆಪ್ಯುಟಿ ಪೊಸ್ಟ್ ಮಾಸ್ಟರ್ (ರಿಟೈರ್ಡ್), ಶ್ರೀ ಗಣೇಶ ಕೃಪಾ, ಮುಡಿಪು, ಕುರ್ನಾಡು, ಬಂಟ್ವಾಳ ತಾಲ್ಲೂಕು, ದ.ಕ - 574 153
Phone: 9483300471

Synopsys

ಪಂಕಜಾ ರಾಮ ಭಟ್ ಅವರ ಕವನ ಸಂಕಲನ ‘ ಸಾವಿತ್ರಿ’. ಈ ಕೃತಿಗೆ ಗುಣಾಜೆ ರಾಮಚಂದ್ರ ಭಟ ಅವರು ಮುನ್ನುಡಿ ಬರೆದಿದ್ದಾರೆ. ಎಂ.ಸುಬ್ರಹ್ಮಣ್ಯ ಭಟ್ಟ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಒಳಪುಟಗಳಲ್ಲಿ ಗುರುವಂದನೆ, ಗೋಮಾತೆ, ಸ್ವಚ್ಛ ಭಾರತ, ದೇವ ಸೃಷ್ಟಿ, ಹೆತ್ತಮ್ಮನ ಹಾರೈಕೆ, ಚಿಣ್ಣರ ಹಾಡು, ತಾತನ ಮಡಿಲು, ಸಂಗಾತಿ, ಚಂದ್ರೋದಯ, ಮಾಗಿಯ ಬೆಳಗು, ಹುಣ್ಣಿಮೆಯ ರಾತ್ರಿ, ಸಿಂಗಾರ, ನೇಗಿಲ ಯೋಗಿ, ಬೆಳ್ಳಿಯ ತಟ್ಟೆ, ಪರಿಸರ ಕಾಳಜಿ, ಮಳೆ, ಜಲಪ್ರಳಯ ಸೇರಿದಂತೆ ಒಟ್ಟು 100 ಕವಿತೆಗಳಿವೆ.

About the Author

ಪಂಕಜಾ ರಾಮ ಭಟ್

ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ನಿವಾಸಿ ಪಂಕಜ ಕೆ ಮುಡಿಪು ಅವರು ಕೊಡಕ್ಕಲ್ಲು ವೆಂಕಟ್ರಮಣ ಭಟ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ. ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆಯ ಬಳಿಕ ಅಸ್ಸಿಸ್ಟಂಟ್.ಪೋಸ್ಟ್ ಮಾಸ್ಟರ್ ಆಗಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಥೆ ಕವನಗಳನ್ನು ಅಲ್ಲದೆ ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಜಪಾನಿ ಪ್ರಕಾರದ ಹಾಯ್ಕು, ಟಂಕಾ ಗಜಲ್ ,ಚುಟುಕು ,ಜಾನಪದ ಗೀತೆ ,ರುಬಾಯಿ, ಹನಿಕವನ ಚಿತ್ರಕವನ ,ಭಕ್ತಿಗೀತೆ,ಭಾವಗೀತೆ , ದೇಶಭಕ್ತಿಗೀತೆ, ನ್ಯಾನೊ ಕಥೆಗಳು ಸಣ್ಣ ಕಥೆಗಳು ಇತ್ಯಾದಿ ಹಲವು ಪ್ರಕಾರಗಳನ್ನು ಬರೆಯುವ ಹ್ಯಾಸವುಳ್ಳವರು. ತುಮಕೂರಿನಲ್ಲಿ ...

READ MORE

Related Books