ರುದ್ರವೀಣೆ

Author : ವಿವೇಕಾನಂದ ಕಾಮತ್

Pages 208

₹ 110.00




Year of Publication: 2012
Published by: ಆನಂದ ನಿಲಯ ಪ್ರಕಾಶನ
Address: ನಂ. 22 / 12 , ಎಂ. ಜಿ. ಕೆ. ಮೂರ್ತಿ ಬಡಾವಣೆ ಅಪ್ಪೂ ರಾವ್ ರಸ್ತೆ , ಚಾಮರಾಜಪೇಟೆ, ಬೆಂಗಳೂರು - 560018
Phone: 9844406266

Synopsys

ಮಾನಸಿಕ ಆಸ್ಪತ್ರೆಯಲ್ಲಿ ರೋಗಿಯಾಗಿ ಸೇರುವ ಪಾವನಾಳ ನಿಜವಾದ ಹಿನ್ನಲೆ ಏನು..? ಅವಳ ನೆರವಿಗೆ ಬರುವ ಪೋಲಿಸ್ ಅಧಿಕಾರಿ ಸಿದ್ಧಾರ್ಥ ಅವಳಿಗೆ ಬಾಳು ನೀಡುತ್ತಾನೆ. ಆ ಬಳಿಕ ಅವನೆದುರು ಸತ್ಯವೊಂದರ ಘಟಸ್ಪೋಟವಾಗುತ್ತದೆ. ಇಬ್ಬರ ಬದುಕಲ್ಲಿ ಬಿರುಗಾಳಿಯಾಗುವ ಆ ಸತ್ಯ ಏನು..? ಕೇರಳದ ದೇವಸ್ಥಾನಕ್ಕೂ ಅವಳಿಗೂ ಏನು ಸಂಬಂಧ..? ಕುತೂಹಲದಿಂದ ಓದಿಸಿಸಿಕೊಂಡು ಹೋಗುವ ಈ ಕಾದಂಬರಿ ವಿಜಯವಾಣಿ ದೈನಿಕದಲ್ಲಿ ಧಾರವಾಹಿಯಾಗಿ ಪ್ರಕಟವಾಗಿದೆ.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books